ShareChat
click to see wallet page
"ವಿಷಯವೆಂಬ ಹಸುರೆನ್ನ ಮುಂದೆ ತಂದು ಪಸರಿಸದಿರಯ್ಯಾ.. ಪಶುವೇನು ಬಲ್ಲದು ಹಸುರೆಂದೆಳೆಸುವುದು ವಿಷಯ ರಹಿತನಮಾಡಿ, ಭಕ್ತಿ ರಸವ ದಣಿಯೆ ಮೇಯಿಸಿ ಸುಬುದ್ಧಿಯೆಂಬ ಉದಕವನೆರೆದು ನೋಡಿ ಸಲಹಯ್ಯಾ, ಕೂಡಲಸಂಗಮದೇವಾ.. ✍️ ವಿಶ್ವಗುರು ಬಸವಣ್ಣನವರ ವಚನ.. ಶರಣು ಶರಣಾರ್ಥಿಗಳು 🙏 #ವಚನಗಳು #ಬಸವಾದಿ ಶರಣ ಶರಣೆಯರು #//🌳ವಚನ ಸಾಹಿತ್ಯ 🌳// #ಬಸವಣ್ಣನವರ ವಚನಗಳು #ಶರಣ ಸಾಹಿತ್ಯ
ವಚನಗಳು - ಓಂ ಶ್ರೀಗುತುಬಸವಲಿಂಗಾಯ ನಮಃ ಪ್ರಜಾಪ್ರಭುತ್ವದ ಹಠಿಕಾಠ ಬಸವಣ್ಣನವರು ಓಂ ಶ್ರೀಗುತುಬಸವಲಿಂಗಾಯ ನಮಃ ಪ್ರಜಾಪ್ರಭುತ್ವದ ಹಠಿಕಾಠ ಬಸವಣ್ಣನವರು - ShareChat

More like this