#ಹಿರಿಯ ಕಥೆಗಾರ ಮೊಗಳ್ಳಿ ಗಣೇಶ್ ನಿಧನ
ಕನ್ನಡ ವಿಶ್ವವಿದ್ಯಾಲಯದ ಇಪ್ಪತ್ತೈದು ವರುಷಗಳ ಹಿಂದೆ ಪಿಎಚ್.ಡಿ, ಮಾಡುತ್ತಿದ್ದಾಗ ಅವರ ಒಡನಾಟಕ್ಕೆ ಒಳಗಾಗಿದ್ದೆ. ರಾಜಪ್ಪ ದಳವಾಯಿಯವರ ಮೂಲಕ ಪರಿಚಯವಾದ ಅವರ ವ್ಯಕ್ತಿತ್ವ ಅವರ ಕತೆಗಳ ಓದಿನಲ್ಲಿ ಲೀನವಾಗಿಸಿತ್ತು.. ಆ ನೆನಪುಗಳೊಂದಿಗೆ ಅಂತಿಮ ವಿದಾಯ.
ಹೋಗಿ ಬನ್ನಿ ಸಾರ್. "ನನ್ನಜ್ಜನಿಗೊಂದಾಸೆಯಿತ್ತು" ಸದಾ ಕಾಡುವ ಕತೆ
- ರವಿಕುಮಾರ್ ನೀಹ, ವಿಮರ್ಶಕರು
#ಮೊಗಳ್ಳಿಗಣೇಶ್ #mogalliganesh #malgudiexpress #malgudinews #news #TopNews
