ShareChat
click to see wallet page
*ಇಂದು ರಾಷ್ಟ್ರ ರಕ್ಷಣಾ ಪಡೆ ಕಲಬುರಗಿ ಜಿಲ್ಲಾ ಘಟಕ ವತಿಯಿಂದ,* *ಹಿಂದೂ ಧರ್ಮದ ಅತ್ಯಂತ ಪವಿತ್ರ ಹಬ್ಬ ಮೈಸೂರು ದಸರಾ ಹಬ್ಬಕ್ಕೆ ಬಾನು ಮುಸ್ತಾಕ್ ಅವರಿಂದ ಉದ್ಘಾಟನೆ ಮಾಡುಸುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ನಡೆ ಖಂಡಿಸಿ ಹಾಗೂ ಬಾನು ಮುಸ್ತಾಕ್ ಅವರನ್ನು ಕೈ ಬಿಡಬೇಕೆಂದು,* *ಮಾನ್ಯ ರಾಜ್ಯಪಾಲರು, ರಾಜ್ಯಭವನ ಬೆಂಗಳೂರು, ಇವರಿಗೆ ಕಲಬುರಗಿ* *ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಪತ್ರ ಸಲ್ಲಿಸಲಾಯಿತು,* *ಆಗಮಿಸಿದ ಎಲ್ಲರಿಗೂ ಧನ್ಯವಾದಗಳು🙏🚩* #congress
congress - ERNME PNATAKP ಆಲ್ಲಾರಿಕಾಲಿಗಳು పలబరగి DDITIONAL DEPUTY IISSIONER KALABURAGI 99 యణనగి  యజ్చ ೦೦' ಜಲ್ಲಾರಿಣರಿಗಳು] ಆuರ' ERNME PNATAKP ಆಲ್ಲಾರಿಕಾಲಿಗಳು పలబరగి DDITIONAL DEPUTY IISSIONER KALABURAGI 99 యణనగి  యజ్చ ೦೦' ಜಲ್ಲಾರಿಣರಿಗಳು] ಆuರ' - ShareChat

More like this