ShareChat
click to see wallet page
ದಾವಣಗೆರೆ ಹರಿಹರ ರಸ್ತೆಯಲ್ಲಿ ಅವಘಡ.... ಲಾರಿ ಪಲ್ಟಿಯಾಗಿ ಹಲವಾರು ಜನಕ್ಕೆ ರಸ್ತೆ ನಿರ್ಬಂಧ, ಮತ್ತು ಡೈವರ್ ಸುರಕ್ಷಿತವಾಗಿದ್ದಾನೆ, ಕ್ರೇನನ್ನು ಕರೆಸಿ ಲಾರಿ ಹತ್ತಿಸಲು ಪ್ರಯತ್ನ ಮಾಡಿದ್ದಾರೆ, ಲಾರಿಜಾಲ ಕ ಸುರಕ್ಷಿತವಾಗಿದ್ದಾನೆ ಮತ್ತು ಜನರಿಗೆ ನಿಬಂಧ ಮಾಡಿದರೆ, ರಸ್ತೆಯಲ್ಲಿ ನಾಯಿ ಅಡ್ಡ ಬರುವ ಕಾರಣ ಚಾಲಕನು ಅಸ್ತವ್ಯಸ್ತವಾಗಿ ಸೈಡಿಗ್ ಎಳೆದಿದ್ದಾನೆ ಲಾರಿ.... 😔 #☺ಜೀವನದ ಸತ್ಯ
☺ಜೀವನದ ಸತ್ಯ - ShareChat
00:20

More like this