ShareChat
click to see wallet page
search
#👩ನಟಿಯರು #😎ನಮ್ಮ ಶಂಕ್ರಣ್ಣ #🍿ಸ್ಯಾಂಡಲ್ ವುಡ್ #SCTV ಕನ್ನಡ #🤴ಕಿಚ್ಚ ಸುದೀಪ್😍
👩ನಟಿಯರು - ಹಣ ಇಲ್ಲಿಯೇ ಉಳಿಯುತ್ತದೆ పుణ్య ಆದರೆ ఆక్ది జూరియిల్లి నాగుక్తిది ಮಾನವ ಜೀವನದಲ್ಲಿ ಪ್ರತಿಯೊಬ್ಬರೂ ಶ್ರಮಪಟ್ಮು  ಹಣ ಸಂಪಾದಿಸುತ್ತಾರೆ. ಹಣ ಜೀವನಕ್ಕೆ ಅಗತ್ಯ; ಆದರೆ ಅದು ದೇಹದ ಅಗತ್ಯ: ದೇಹ ಇರುವ ತನಕ ಮಾತ್ರ ಹಣಕ್ಕೆ ಮೌಲ್ಯ. ದೇಹ ಬಿಟ್ಟ ಕ್ಷಣದಲ್ಲೇ ಸಂಪಾದಿಸಿದ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ , ಮನೆ, ಭೂಮಿ ಎಲ್ಲವೂ ಇಲ್ಲಿಯೇ ಉಳಿಯುತ್ತದೆ. ಜನ್ಮದಲ್ಲಿ ಸಂಪಾದಿಸಿದ ಹಣ ಮರುಜನ್ಮದಲ್ಲಿ ಈ ನಮ್ಮೊಂದಿಗೆ ಸಾಗುವುದಿಲ್ಲ . ಅದನ್ನು ನಾವು ಎಷ್ ಪ್ರೀತಿಸಿದರೂ, ಎಷ್ಟು ಕಾಪಾಡಿದರೂ , ಅದು ಆತ್ಮದ ಜೂತೆಗೆ ಬರಲಾರದು. ಆದರೆ ಈ ಜನ್ಮದಲ್ಲಿ ಮಾಡಿದ ಪುಣ್ಯ ಕರ್ಮಗಳು, ಶುಭ ಸಂಕಲ್ಪಗಳು, ನಿಷ್ಕಾಮ  ಸತ್ಯ ಅಹಿಂಸೆ, ಪ್ರೀತಿ, ದಯೆ, ಕ್ಷಮೆ  ಸೇವೆಗಳು; ~ಇವೆಲ್ಲವೂ ಆತ್ಮದ ಗುಣಗಳಾಗಿ ನಮ್ಮ ಜೊತೆಯಲ್ಲೇ  ಸಾಗುತ್ತವೆ. 'ಹಣ' ದೇಹಕ್ಕೆ ಸೇರಿದ ಸಂಪತ್ತು. ಪುಣ್ಯ ' ಆತ್ಮಕ್ಕೆ ಸೇರಿದ ಸಂಪತ್ತು . ಮರುಜನ್ಮದಲ್ಲಿ ಆತ್ಮ ಹೂಸ ದೇಹವನ್ನು ధరిసిదాగ రెళియ జన్మద రెణవెన్ను అల్లిగి ಕರೆದೊಯ್ಯಲಾಗದು. ಆದರೆ ಮಾಡಿದ ಪುಣ್ಯಕರ್ಮಗಳ ಸಂಸ್ಕಾರಗಳು ಹೂಸ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಸದ್ಭುದ್ಮಿ ರೂಪದಲ್ಲಿ ಫಲ ನೀಡುತ್ತವೆ. ಆದ್ದರಿಂದ ಕೆಲವರು ಶ್ರಮವಿಲ್ಲದೆ ಸುಖದಲ್ಲಿ ಹುಟ್ಪುತ್ತಾರೆ, ಕೆಲವರು ಬಾಲ್ಯದಲ್ಲೇ ಕಷ್ಟವನ್ನು ಅನುಭವಿಸುತ್ತಾರೆ ఇదు యాదృజ్టిశవెల్ల ಹಿಂದಿನ ಜನ್ಮದ ಕರ್ಮಗಳ ಲೆಕ್ಕಾಚಾರ. ಬ್ರಹ್ಮಾಕುಮಾರಿಸ್ from సృష్టిరశెగ ಶಿಕ್ಷಣ ವಿಭಾಗ, ಮೌಂಟ್ ಅಬು ಹಣ ಇಲ್ಲಿಯೇ ಉಳಿಯುತ್ತದೆ పుణ్య ಆದರೆ ఆక్ది జూరియిల్లి నాగుక్తిది ಮಾನವ ಜೀವನದಲ್ಲಿ ಪ್ರತಿಯೊಬ್ಬರೂ ಶ್ರಮಪಟ್ಮು  ಹಣ ಸಂಪಾದಿಸುತ್ತಾರೆ. ಹಣ ಜೀವನಕ್ಕೆ ಅಗತ್ಯ; ಆದರೆ ಅದು ದೇಹದ ಅಗತ್ಯ: ದೇಹ ಇರುವ ತನಕ ಮಾತ್ರ ಹಣಕ್ಕೆ ಮೌಲ್ಯ. ದೇಹ ಬಿಟ್ಟ ಕ್ಷಣದಲ್ಲೇ ಸಂಪಾದಿಸಿದ ಆಸ್ತಿ, ಬ್ಯಾಂಕ್ ಬ್ಯಾಲೆನ್ಸ್ , ಮನೆ, ಭೂಮಿ ಎಲ್ಲವೂ ಇಲ್ಲಿಯೇ ಉಳಿಯುತ್ತದೆ. ಜನ್ಮದಲ್ಲಿ ಸಂಪಾದಿಸಿದ ಹಣ ಮರುಜನ್ಮದಲ್ಲಿ ಈ ನಮ್ಮೊಂದಿಗೆ ಸಾಗುವುದಿಲ್ಲ . ಅದನ್ನು ನಾವು ಎಷ್ ಪ್ರೀತಿಸಿದರೂ, ಎಷ್ಟು ಕಾಪಾಡಿದರೂ , ಅದು ಆತ್ಮದ ಜೂತೆಗೆ ಬರಲಾರದು. ಆದರೆ ಈ ಜನ್ಮದಲ್ಲಿ ಮಾಡಿದ ಪುಣ್ಯ ಕರ್ಮಗಳು, ಶುಭ ಸಂಕಲ್ಪಗಳು, ನಿಷ್ಕಾಮ  ಸತ್ಯ ಅಹಿಂಸೆ, ಪ್ರೀತಿ, ದಯೆ, ಕ್ಷಮೆ  ಸೇವೆಗಳು; ~ಇವೆಲ್ಲವೂ ಆತ್ಮದ ಗುಣಗಳಾಗಿ ನಮ್ಮ ಜೊತೆಯಲ್ಲೇ  ಸಾಗುತ್ತವೆ. 'ಹಣ' ದೇಹಕ್ಕೆ ಸೇರಿದ ಸಂಪತ್ತು. ಪುಣ್ಯ ' ಆತ್ಮಕ್ಕೆ ಸೇರಿದ ಸಂಪತ್ತು . ಮರುಜನ್ಮದಲ್ಲಿ ಆತ್ಮ ಹೂಸ ದೇಹವನ್ನು ధరిసిదాగ రెళియ జన్మద రెణవెన్ను అల్లిగి ಕರೆದೊಯ್ಯಲಾಗದು. ಆದರೆ ಮಾಡಿದ ಪುಣ್ಯಕರ್ಮಗಳ ಸಂಸ್ಕಾರಗಳು ಹೂಸ ಜೀವನದಲ್ಲಿ ಸುಖ, ಶಾಂತಿ, ಆರೋಗ್ಯ, ಸದ್ಭುದ್ಮಿ ರೂಪದಲ್ಲಿ ಫಲ ನೀಡುತ್ತವೆ. ಆದ್ದರಿಂದ ಕೆಲವರು ಶ್ರಮವಿಲ್ಲದೆ ಸುಖದಲ್ಲಿ ಹುಟ್ಪುತ್ತಾರೆ, ಕೆಲವರು ಬಾಲ್ಯದಲ್ಲೇ ಕಷ್ಟವನ್ನು ಅನುಭವಿಸುತ್ತಾರೆ ఇదు యాదృజ్టిశవెల్ల ಹಿಂದಿನ ಜನ್ಮದ ಕರ್ಮಗಳ ಲೆಕ್ಕಾಚಾರ. ಬ್ರಹ್ಮಾಕುಮಾರಿಸ್ from సృష్టిరశెగ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat