ShareChat
click to see wallet page
search
#🖋️ ನನ್ನ ಬರಹ #💓ಮನದಾಳದ ಮಾತು
🖋️ ನನ್ನ ಬರಹ - ~3 3 ಹೆಚ್ ಸಿ ಕೃಷ್ಟ ಇರುವಷ್ವು ದಿನ ಜೀವನ ~ 0~ ಈ ದೇಹ ಎಷ್ಟು ಕ್ಷಣಿಕ. ಜಿಮ್ಮ್, ವ್ಯಾಯಾಮ; ಮಾಡಿದ್ರೂ ಉಳಿಯಲ್ಲ. వౌష్టి ವಾಕಿಂಗ್ ಕಾಂಶ ಬದುಕಲ್ಲ . ಇರುವ ಶುದ್ಧ ರುಚಿ ಆಹಾರ ತಿಂದರೂ ಬಿಡಲ್ಲ . ಹೆಸರು ಕೀರ್ತಿಯಲ್ಲಿ ರಾರಾಜಿಸುತ್ತಿದ್ದರೂ' ಕೋಟ್ಯಾಂತರ ಅಭಿಮಾನಿಗಳ ಹೃದಯದೇ దం ಕರುಣೆಯಿಲ್ಲ . ಹಣ ಸಿರಿವಂತಿಕೆ ಕಾವಲಾಗಿ ನಿಂತರೂ ಪ್ರಯೋಜನವಿಲ್ಲ . ವಿನಯ ಸತ್ಕರ್ಮ ಸದ್ಗುಣಗಳಿಂದ ಕೂಡಿದ್ದರೂ ಕನಿಕರವಿಲ್ಲ: ಅಪಾರ ಬಂಧು ಬಳಗ ಸ್ನೇಹಿತರ ಹಾರೈಕೆ ಇದ್ದರೂ ಸಮಯದ ವಿಧಿ ಬೆನ್ನತ್ತಿದಾಗ ಎಲ್ಲವೂ ವ್ಯರ್ಥ; ಪಡೆದಷ್ಟೇ ಆಯುಷ್ಯ' ನಡೆದಷ್ಟೇ ಬದುಕು. ಜೀವ  ಜೀವದ ಮಧ್ಯೆ, ಅಜೀವತೆಯನ್ನೂ ಎದುರಿಸಲು ' ನೆರಳಿನಂತೆ ಇರುವ ಸಾವನ್ನು ' సిద్ధరాగబికు ಅಪ್ಪಿಕೊಂಡು ಹೆಚ್ ಸಿ.ಕೃಷ್ಣ - ~3 3 ಹೆಚ್ ಸಿ ಕೃಷ್ಟ ಇರುವಷ್ವು ದಿನ ಜೀವನ ~ 0~ ಈ ದೇಹ ಎಷ್ಟು ಕ್ಷಣಿಕ. ಜಿಮ್ಮ್, ವ್ಯಾಯಾಮ; ಮಾಡಿದ್ರೂ ಉಳಿಯಲ್ಲ. వౌష్టి ವಾಕಿಂಗ್ ಕಾಂಶ ಬದುಕಲ್ಲ . ಇರುವ ಶುದ್ಧ ರುಚಿ ಆಹಾರ ತಿಂದರೂ ಬಿಡಲ್ಲ . ಹೆಸರು ಕೀರ್ತಿಯಲ್ಲಿ ರಾರಾಜಿಸುತ್ತಿದ್ದರೂ' ಕೋಟ್ಯಾಂತರ ಅಭಿಮಾನಿಗಳ ಹೃದಯದೇ దం ಕರುಣೆಯಿಲ್ಲ . ಹಣ ಸಿರಿವಂತಿಕೆ ಕಾವಲಾಗಿ ನಿಂತರೂ ಪ್ರಯೋಜನವಿಲ್ಲ . ವಿನಯ ಸತ್ಕರ್ಮ ಸದ್ಗುಣಗಳಿಂದ ಕೂಡಿದ್ದರೂ ಕನಿಕರವಿಲ್ಲ: ಅಪಾರ ಬಂಧು ಬಳಗ ಸ್ನೇಹಿತರ ಹಾರೈಕೆ ಇದ್ದರೂ ಸಮಯದ ವಿಧಿ ಬೆನ್ನತ್ತಿದಾಗ ಎಲ್ಲವೂ ವ್ಯರ್ಥ; ಪಡೆದಷ್ಟೇ ಆಯುಷ್ಯ' ನಡೆದಷ್ಟೇ ಬದುಕು. ಜೀವ  ಜೀವದ ಮಧ್ಯೆ, ಅಜೀವತೆಯನ್ನೂ ಎದುರಿಸಲು ' ನೆರಳಿನಂತೆ ಇರುವ ಸಾವನ್ನು ' సిద్ధరాగబికు ಅಪ್ಪಿಕೊಂಡು ಹೆಚ್ ಸಿ.ಕೃಷ್ಣ - - ShareChat