ShareChat
click to see wallet page
search
ಭಗವದ್ಗೀತೆಯಲ್ಲಿ 2ನೇ ಅಧ್ಯಾಯ – 63ನೇ ಶ್ಲೋಕ ಈ ಶ್ಲೋಕ ಸಂಸ್ಕೃತದಲ್ಲಿ ಇದೆ: ಕ್ರೋಧಾದ್ಭವತಿ ಸಂಮೋಹಃ ಸಂಮೋಹಾತ್ ಸ್ಮೃತಿವಿಭ್ರಮಃ || ಸ್ಮೃತಿಭ್ರಂಶಾದ್ಬುದ್ಧಿನಾಶೋ ಬುದ್ಧಿನಾಶಾತ್ ಪ್ರಣಶ್ಯತಿ || ಹಯ್ ಸ್ನೇಹಿತರೆ ಇದರ ಅರ್ಥ ಗೊತ್ತಿದ್ರೆ ಹೇಳಿ #ಭಗವದ್ಗೀತೆ ಶ್ರೀ ಕೃಷ್ಣ #🙏 ಶ್ರೀಕೃಷ್ಣ ಪರಮಾತ್ಮ 🙏