ShareChat
click to see wallet page
search
#🖊ಬದುಕಿನ ಕೋಟ್ಸ್📜 #😍 ನನ್ನ ಸ್ಟೇಟಸ್ #📚ನೀತಿ ಕಥೆಗಳು #📖 ನನ್ನ ಓದು #💪 ಜೈ ಹನುಮಾನ್ 🚩
🖊ಬದುಕಿನ ಕೋಟ್ಸ್📜 - మెఠ్తు అంజనాదిచి ವಾಯು ಪ್ರಸಾದ ಹನುಮಂತನ ಜನ್ಮ ವೃತ್ತಾಂತದಲ್ಲಿ ವಾಯು ದೇವರ ಪಾತ್ರ ಬಹಳ ದೊಡ್ಡದು. ಅಂಜನಾದೇವಿಯು ಪುತ್ರ ತಪಸ್ಸು ಮಾಡುತ್ತಿದ್ದಾಗ, ಅಯೋಧ್ಯೆಯಲ್ಲಿ ಸಂತಾನಕಾಗಿ ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗದ ಪಾಯಸವನ್ನು ರಾಣಿಯರಿಗೆ ನೀಡುತ್ತಿದ್ದನು. ಆಗ ದೈವಿಕ ಸಂಕಲ್ಪದಂತೆ ಒಂದು ಹದ್ದು ಆ ಪಾಯಸದ ಭಾಗವನ್ನು ಎತ್ತಿಕೊಂಡು ಹೋಗುವಾಗ , ವಾಯು ಒಂದು ಅದನ್ನು ಸರಿಯಾದ ಸಮಯಕ್ಕೆ ದೇವರು ಅಂಜನಾದೇವಿಯ ಕ್ಕೆ ಸೇರುವಂತೆ ಮಾಡಿದರು; 09 ಪ್ರಸಾದವನ್ನು ಸ್ವೀಕರಿಸಿದ ಕಾರಣವಾಗಿಯೇ ಪರಮ  ಪರಾಕ್ರಮಿ ಹನುಮಂತನು ವಾಯುಪುತ್ರನಾಗಿ ಜನ ತಾಳಿದನು మెఠ్తు అంజనాదిచి ವಾಯು ಪ್ರಸಾದ ಹನುಮಂತನ ಜನ್ಮ ವೃತ್ತಾಂತದಲ್ಲಿ ವಾಯು ದೇವರ ಪಾತ್ರ ಬಹಳ ದೊಡ್ಡದು. ಅಂಜನಾದೇವಿಯು ಪುತ್ರ ತಪಸ್ಸು ಮಾಡುತ್ತಿದ್ದಾಗ, ಅಯೋಧ್ಯೆಯಲ್ಲಿ ಸಂತಾನಕಾಗಿ ದಶರಥ ಮಹಾರಾಜನು ಪುತ್ರಕಾಮೇಷ್ಟಿ ಯಾಗದ ಪಾಯಸವನ್ನು ರಾಣಿಯರಿಗೆ ನೀಡುತ್ತಿದ್ದನು. ಆಗ ದೈವಿಕ ಸಂಕಲ್ಪದಂತೆ ಒಂದು ಹದ್ದು ಆ ಪಾಯಸದ ಭಾಗವನ್ನು ಎತ್ತಿಕೊಂಡು ಹೋಗುವಾಗ , ವಾಯು ಒಂದು ಅದನ್ನು ಸರಿಯಾದ ಸಮಯಕ್ಕೆ ದೇವರು ಅಂಜನಾದೇವಿಯ ಕ್ಕೆ ಸೇರುವಂತೆ ಮಾಡಿದರು; 09 ಪ್ರಸಾದವನ್ನು ಸ್ವೀಕರಿಸಿದ ಕಾರಣವಾಗಿಯೇ ಪರಮ  ಪರಾಕ್ರಮಿ ಹನುಮಂತನು ವಾಯುಪುತ್ರನಾಗಿ ಜನ ತಾಳಿದನು - ShareChat