*🌹ಮುಂಜಾನೆ ಮಾತು🌹*ನಾವು ದೇವಸ್ಥಾನಕ್ಕೆ ತೆಗೆದು ಕೊಂಡು ಹೋಗಿ ಬರುವಷ್ಟರಲ್ಲಿ ಬೂದಿ ವಿಭೂತಿ ಆಯ್ತು, ನೀರು ತೀರ್ಥ ಆಯ್ತು, ಕಾಯಿ, ಹಣ್ಣುಗಳು ಪ್ರಸಾದ ಆದವು. ಜೀವ ಇಲ್ಲದ ವಸ್ತುಗಳೇ ಬದಲಾದವು, ಆದರೆ ಅದೇ ದೇವಸ್ಥಾನಕ್ಕೆ ಹೊದ ಜೀವ ಮನುಷ್ಯ, ವಿದ್ಯೆ, ಬುದ್ಧಿ ಇರುವ ಮನುಷ್ಯ ಮಾತ್ರ ಬದಲಾಗಲಿಲ್ಲ.ಏಕೆಂದರೆ ಮನುಷ್ಯನಲ್ಲಿ ಅಹಂಕಾರ ಅಹಂ ನಾನೆ ಬುದ್ಧಿವಂತ ನನ್ನಿಂದಲೇ ಎಲ್ಲಾ ಅನ್ನುವ ಭಾವನೆ ಇದೆ ಅದಕ್ಕೆಬದಲಾಗಲ್ಲ 🙏🙏🙏🙏
#🤳 ಟ್ರೆಂಡಿಂಗ್ ರೀಲ್ಸ್ #📜 ನುಡಿಮುತ್ತು #📜ಗಾದೆ ಮಾತುಗಳು #🎥 Motivational ಸ್ಟೇಟಸ್ #👌ಜೀವನದ ಮಾತು 👌👌🙏🙏🙏


