ShareChat
click to see wallet page
search
#ಭಾರತ ದೇಶದ ಮಹಾನ್ ವ್ಯಕ್ತಿಗಳು ಚಂದ್ರಶೇಖರ್ ಆಜಾದ್ ಇವರು 1906ರ ಜುಲೈ 23ರಂದು ಮಧ್ಯಪ್ರದೇಶದ ಭಾವ್ರಾ ಎಂಬಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲೇ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದವರು.ಇಂದು ಫೆಬ್ರವರಿ 27, ಭಾರತದ ವೀರ ಪುತ್ರ ಚಂದ್ರಶೇಖರ್ ಆಜಾದ್ ಅವರ ಪುಣ್ಯಸ್ಮರಣೆ. 1931ರ ಫೆಬ್ರವರಿ 27ರಂದು ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದರು.
ಭಾರತ ದೇಶದ ಮಹಾನ್ ವ್ಯಕ್ತಿಗಳು - ಚಂದ್ರಶೇಖರ್ ఆజుదో (1906 1931) ಚಂದ್ರಶೇಖರ್ ఆజుదో (1906 1931) - ShareChat