ShareChat
click to see wallet page
search
#💐ಮಂಗಳವಾರದ ಶುಭಾಶಯಗಳು #📖Morning motivation #🌅Good Morning🍵 #🌠 ವಿಷಸ್ ಸ್ಟೇಟಸ್ #🌄 ಮೂಡುತಿದೆ ಮುಂಜಾವು 🥰
💐ಮಂಗಳವಾರದ ಶುಭಾಶಯಗಳು - ನಿತ್ತಯ ಚಿಂತನ 2 ದೇವ; ದೇವತೆಯರ ವೇಷತೊಟ್ಟಿದ್ದಾರೆ ಎಂದ ಮಾತ್ರಕ್ಕೆ ಅವರೆಲ್ಲರೂ ದೇವತಾ ಅಥವಾ ಲಸುರರ ವೇಷ ತೊಟ್ಟಿದ್ದಾರೆ ಮನುಷ್ಯರು ಎಂದೆನಿಸಿಕೊಳ್ಳುವುದಿಲ್ಲ ಎಂದಮಾತ್ರಕ್ಕೆ ಲವರು ರಾಕ್ಷಸರೆಂದೆನಿಸಿಕೊಳ್ಳುವುದಿಲ್ಲ . ಎಲ್ಲವೂ ವಯಕ್ತಿಯ ವಯಕ್ತಿತ್ವವನ್ನು ಅವಲಂಬಿಸಿಕೊಂಡಿರುತ್ತದೆಹೊರತು ಮೈಮೇಲೆಹಾಕ ಕೊಂಡಿರುವ ಬಟ್ಬಟೆಯಿಂದಾಗಾಗಲಿ, ವೇಷ ಭೂಷಣದಿಂದಲ್ಲ ಎಂಬುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಆದ್ದರಿಂದ ಮೈಮೇಲಿನ ಬಟ್ಬೆಯನ್ನು ನೋಡಿಎಂದೂ ಮರುಳಾಗಬಾರದು ಅಥವಾ ತಪ್ಪುನಿರ್ಧಾರವನ್ನು ಕೈಗೆತ್ತಿಕೊಳ್ಳಬಾರದು. ಅವರ ಚಿನ್ನಾಗ ಮನಸ್ಸು; ವರ್ತನೆ; ಕಾಯಕವನ್ನು ಗಿಆರಿತು ನಿರ್ಧಾರಕ್ಕೆ ಬರುವ ಆಗತ್ಯವಿದೆ ' ಕಾಲು ಎಡವಿದಾಗ ನೋವಾಗುತ್ತದೆ ಆದರೆ ಅನೋವುಹೆಚ್ಚು ಸಮಯವಿರುವುದಿಲ್ಲ ಆದರೆ ಜೀವನದಲ್ಲಿ ದುಡುಕಿದರೆ ಅಥವಾಯಾವುದೇ ಯೋಚನೆಇಲ್ಲದೆ ತಪ್ಪು ನಿರ್ಧಾರವನ್ನು ತೆಗೆದುಕೊಂಡರೆ ಲದರಿಂದಾಗುವ ನೋವುವಾಸಿಯಾಗುವುದಿಲ್ಲ ಜೀವನ ಪೂರ್ತಿ ನೋವನ್ನು ಅನುಭವಿಸಬೇಕಾಗುತ್ತದೆ ಎಂಬುವುದನ್ನು ತಿಳಿದು ; ಬಾಳುವಅಗತ್ಯವಿದೆ ನಮ್ಮನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ನಮ್ಮನ್ನು ಕೀಳು ಭಾವನೆಯಿಂದ ಕಾಣುತ್ತಾರೋ ಅವರಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರುವುದನ್ನು ಕಲಿಯುವ ಅಗತ್ಯವಿದೆ: ಹಾಗೇ ನಮ್ಮ೬ ನ್ನು ಸ್ನೇಹ; ಪ್ರೀತಿ, ವಿಶ್ವಾಸ, ಗೌರವದಿಂದ ಕಾಣುವತೀರಾ ಬಡವಅಥವಾ ಯಾರೇ ಆಗಿರಲಿ ಅವರು ನಮ್ಮ ಬದುಕಿನಿಂದ ದೂರ ಸರಿಯದಂತೆ ಬಾಗೃತೆವಹಿಸುವ ಅಗತ್ಯವಿದೆ ' ಅನ್ಯರಕುರಿತು ಇಲ್ಲ ಸಲ್ಲದಐಷಯಗಳಬಗ್ಗೆ ಯೋಚಿಸುವದರಲ್ಲಿ ಕಾಲಹರಣಮಾಡುವ ಸಮಯವನ್ನು ನಮ್ಮ ಬಗ್ಗೆಯೇ ನಾವ್ುತಿಳಿದುಕೊಳ್ಳಲು ಪ್ರಯತ್ನಿಸಿದರೆ '" ಬದಲು ಆದೇ ಖಂಡಿತವಾಗಿಯೂ ನಮ್ಮನ್ನು ನಾವುತಿದ್ದಿಕೊಳ್ಳಲು ಸಾಧ್ಯ. ಉತ್ತಮ ವಯಕ್ತಿಗಳಾಗಿ ಗುರುತಿಸಿ ಕೊಳ್ಳಲು ಸಾಧ್ಯ ಎಂಬುವುದನ್ನು ಆರಿತು ಬಾಳುವ ಅಗತ್ಯವಿದೆ.  ಶ್ರೀಧರ್ ಉಚ್ಚಿಲ್ (99303 70553) . ನಿತ್ತಯ ಚಿಂತನ 2 ದೇವ; ದೇವತೆಯರ ವೇಷತೊಟ್ಟಿದ್ದಾರೆ ಎಂದ ಮಾತ್ರಕ್ಕೆ ಅವರೆಲ್ಲರೂ ದೇವತಾ ಅಥವಾ ಲಸುರರ ವೇಷ ತೊಟ್ಟಿದ್ದಾರೆ ಮನುಷ್ಯರು ಎಂದೆನಿಸಿಕೊಳ್ಳುವುದಿಲ್ಲ ಎಂದಮಾತ್ರಕ್ಕೆ ಲವರು ರಾಕ್ಷಸರೆಂದೆನಿಸಿಕೊಳ್ಳುವುದಿಲ್ಲ . ಎಲ್ಲವೂ ವಯಕ್ತಿಯ ವಯಕ್ತಿತ್ವವನ್ನು ಅವಲಂಬಿಸಿಕೊಂಡಿರುತ್ತದೆಹೊರತು ಮೈಮೇಲೆಹಾಕ ಕೊಂಡಿರುವ ಬಟ್ಬಟೆಯಿಂದಾಗಾಗಲಿ, ವೇಷ ಭೂಷಣದಿಂದಲ್ಲ ಎಂಬುವುದನ್ನು ನಾವು ತಿಳಿದುಕೊಳ್ಳಬೇಕಾಗಿದೆ ಆದ್ದರಿಂದ ಮೈಮೇಲಿನ ಬಟ್ಬೆಯನ್ನು ನೋಡಿಎಂದೂ ಮರುಳಾಗಬಾರದು ಅಥವಾ ತಪ್ಪುನಿರ್ಧಾರವನ್ನು ಕೈಗೆತ್ತಿಕೊಳ್ಳಬಾರದು. ಅವರ ಚಿನ್ನಾಗ ಮನಸ್ಸು; ವರ್ತನೆ; ಕಾಯಕವನ್ನು ಗಿಆರಿತು ನಿರ್ಧಾರಕ್ಕೆ ಬರುವ ಆಗತ್ಯವಿದೆ ' ಕಾಲು ಎಡವಿದಾಗ ನೋವಾಗುತ್ತದೆ ಆದರೆ ಅನೋವುಹೆಚ್ಚು ಸಮಯವಿರುವುದಿಲ್ಲ ಆದರೆ ಜೀವನದಲ್ಲಿ ದುಡುಕಿದರೆ ಅಥವಾಯಾವುದೇ ಯೋಚನೆಇಲ್ಲದೆ ತಪ್ಪು ನಿರ್ಧಾರವನ್ನು ತೆಗೆದುಕೊಂಡರೆ ಲದರಿಂದಾಗುವ ನೋವುವಾಸಿಯಾಗುವುದಿಲ್ಲ ಜೀವನ ಪೂರ್ತಿ ನೋವನ್ನು ಅನುಭವಿಸಬೇಕಾಗುತ್ತದೆ ಎಂಬುವುದನ್ನು ತಿಳಿದು ; ಬಾಳುವಅಗತ್ಯವಿದೆ ನಮ್ಮನ್ನು ಯಾರು ಅರ್ಥ ಮಾಡಿಕೊಳ್ಳುವುದಿಲ್ಲ ಅಥವಾ ನಮ್ಮನ್ನು ಕೀಳು ಭಾವನೆಯಿಂದ ಕಾಣುತ್ತಾರೋ ಅವರಿಂದ ಎಷ್ಟು ಸಾಧ್ಯವೋ ಅಷ್ಟು ದೂರವಿರುವುದನ್ನು ಕಲಿಯುವ ಅಗತ್ಯವಿದೆ: ಹಾಗೇ ನಮ್ಮ೬ ನ್ನು ಸ್ನೇಹ; ಪ್ರೀತಿ, ವಿಶ್ವಾಸ, ಗೌರವದಿಂದ ಕಾಣುವತೀರಾ ಬಡವಅಥವಾ ಯಾರೇ ಆಗಿರಲಿ ಅವರು ನಮ್ಮ ಬದುಕಿನಿಂದ ದೂರ ಸರಿಯದಂತೆ ಬಾಗೃತೆವಹಿಸುವ ಅಗತ್ಯವಿದೆ ' ಅನ್ಯರಕುರಿತು ಇಲ್ಲ ಸಲ್ಲದಐಷಯಗಳಬಗ್ಗೆ ಯೋಚಿಸುವದರಲ್ಲಿ ಕಾಲಹರಣಮಾಡುವ ಸಮಯವನ್ನು ನಮ್ಮ ಬಗ್ಗೆಯೇ ನಾವ್ುತಿಳಿದುಕೊಳ್ಳಲು ಪ್ರಯತ್ನಿಸಿದರೆ '" ಬದಲು ಆದೇ ಖಂಡಿತವಾಗಿಯೂ ನಮ್ಮನ್ನು ನಾವುತಿದ್ದಿಕೊಳ್ಳಲು ಸಾಧ್ಯ. ಉತ್ತಮ ವಯಕ್ತಿಗಳಾಗಿ ಗುರುತಿಸಿ ಕೊಳ್ಳಲು ಸಾಧ್ಯ ಎಂಬುವುದನ್ನು ಆರಿತು ಬಾಳುವ ಅಗತ್ಯವಿದೆ.  ಶ್ರೀಧರ್ ಉಚ್ಚಿಲ್ (99303 70553) . - ShareChat