ShareChat
click to see wallet page
search
https://www.facebook.com/share/v/19rpBtRoLr/ #ಉಪಯುಕ್ತ ಮಾಹಿತಿ
ಉಪಯುಕ್ತ ಮಾಹಿತಿ - ShareChat
२ लाख व्ह्यू · ४.७ ह प्रतिक्रिया | ಗೃಹಪ್ರವೇಶದಲ್ಲಿ ಮಂಗಳಮುಖಿಯರು ಬಟ್ಟೆ ಬಿಚ್ಚಿ ಅವಾಚ್ಯ ಶಬ್ದ ಬಳಕೆ, ನ್ಯಾಯಕ್ಕಾಗಿ ಸಿಎಂ ಮೊರೆ ಮೈಸೂರು ನಗರದ ತ್ಯಾಗರಾಜನಗರದಲ್ಲಿ ಹೊಸದಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಅಪ್ರತೀಕ್ಷಿತ ಗಲಾಟೆ ನಡೆದಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಕಾರ್ಯಕ್ರಮಕ್ಕೆ ಆಗಮಿಸಿದ ಕೆಲ ಮಂಗಳಮುಖಿಯರು ಅಸಭ್ಯವಾಗಿ ವರ್ತಿಸಿ, ಬಟ್ಟೆ ಬಿಚ್ಚಿ ಅವಾಚ್ಯ ಶಬ್ದಗಳಿಂದ ಮನೆಯವರನ್ನು ಅವಮಾನಿಸಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ. ಈ ಘಟನೆಯಿಂದ ಆತಂಕಗೊಂಡ ಶಾರದಾ ಡೈಮಂಡ್ ಅವರು ನ್ಯಾಯ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೊರೆ ಹೋಗಿದ್ದು, ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಬೇಕು ಎಂದು ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. #ಗೃಹಪ್ರವೇಶ #ಮಂಗಳಮುಖಿಯರು #ಬಟ್ಟೆಬಿಚ್ಚಿ #ಅವಾಚ್ಯಶಬ್ದ #ನ್ಯಾಯಕ್ಕಾಗಿ #CMಗೆಮೊರೆ #ಪ್ರತಾಪ್‌ಸಿಂಹ #ರಾಜಕೀಯಸಂಘರ್ಷ #KarnatakaNews #ViralNews #Controversy #TrendingNews #PoliticalDrama | Indian TV
ಗೃಹಪ್ರವೇಶದಲ್ಲಿ ಮಂಗಳಮುಖಿಯರು ಬಟ್ಟೆ ಬಿಚ್ಚಿ ಅವಾಚ್ಯ ಶಬ್ದ ಬಳಕೆ, ನ್ಯಾಯಕ್ಕಾಗಿ ಸಿಎಂ ಮೊರೆ ಮೈಸೂರು ನಗರದ ತ್ಯಾಗರಾಜನಗರದಲ್ಲಿ ಹೊಸದಾಗಿ ನಿರ್ಮಿಸಿದ ಮನೆಯ ಗೃಹ ಪ್ರವೇಶ...