ShareChat
click to see wallet page
search
#ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇
ಬ್ರಹ್ಮಾಕುಮಾರೀಸ್ - ಜಗತ್ತು ಅರ್ಥೈಸಿಕೊಳ್ಳಬೇಕಾದ # ಆರು ವಿಷ್ಠಯಗಳು  ಮನುಷ್ಯನು ಸಕಲವನ್ನು ಅರ್ಥ ಮಾಡಿಕೊಂಡಿದ್ದಾನೆ ಆದರೆ ಕೆಳಗಿನ ಆರು ರಹಸ್ಯಗಳನ್ನು ಅರಿತುಕೊಳ್ಳಲು  ವಿಫಲನಾಗಿದ್ದಾನೆ. 1) శిలవెర బడవెరాగి శిలవెర ಶ್ರೀಮಂತರಾಗಿ, ಕೆಲವರು ಅಂಗವಿಕಲರಾಗಿ, ಕೆಲವರು ಭಿಕ್ಷುಕರಾಗಿ ಏಕೆ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಯಾವ ಆಧಾರದ ಮೇಲೆ ಜನ್ಮಗಳು ಆಗುತ್ತದೆ. ಮನುಷ್ಯನು ೂ ತನ್ನ ಜನ್ಮ ರಹಸ್ಯ ಅರಿತುಕೊಳ್ಳಬೇಕು. 2) ಸೃಷ್ಟಿಿಯ ಸಿದ್ದಾಂತವೇನು ..? ಮತ್ತು 3) ಸೃಷ್ಟಿಯ ಆರಂಭ, ಅಂತ್ಯ  ಪುನರಾವರ್ತನೆಯ ರಹಸ್ಯವೇನು .? 4) ಯುಗಗಳ ರಹಸ್ಯವೇನು .. ? 5) ವರ್ತಮಾನದ ಜಗತ್ತು ದಾರಿ ತಪ್ಪಲು  ಕಾರಣಗಳೇನು ..? ದಾರಿ ತಪ್ಪಿದ ಜಗತ್ತನ್ನು ಸರಿಪಡಿಸುವವರು ಯಾರು..? 6) ಸರ್ವ ಧರ್ಮದವರಿಗೂ ಇರುವ ಒಬಬ ಪರಮಾತ್ಮನು (ಸೃಷ್ಟಿಕರ್ತನು) ಯಾರು .? ಎಲ್ಲವನ್ನು ಅರಿತುಕೊಳ್ಳಲು ಒಮ್ಮೆ ಬ್ರಹ್ಮಾಕುಮಾರಿ ಸಂಸ್ತಠೆಯನ್ನು ಸಂಪರ್ಕಿಸಿ ಬ್ರಹ್ಮಾಕುಮಾರಿಸ್, from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು ಜಗತ್ತು ಅರ್ಥೈಸಿಕೊಳ್ಳಬೇಕಾದ # ಆರು ವಿಷ್ಠಯಗಳು  ಮನುಷ್ಯನು ಸಕಲವನ್ನು ಅರ್ಥ ಮಾಡಿಕೊಂಡಿದ್ದಾನೆ ಆದರೆ ಕೆಳಗಿನ ಆರು ರಹಸ್ಯಗಳನ್ನು ಅರಿತುಕೊಳ್ಳಲು  ವಿಫಲನಾಗಿದ್ದಾನೆ. 1) శిలవెర బడవెరాగి శిలవెర ಶ್ರೀಮಂತರಾಗಿ, ಕೆಲವರು ಅಂಗವಿಕಲರಾಗಿ, ಕೆಲವರು ಭಿಕ್ಷುಕರಾಗಿ ಏಕೆ ಜನ್ಮವನ್ನು ತೆಗೆದುಕೊಳ್ಳುತ್ತಾರೆ. ಯಾವ ಆಧಾರದ ಮೇಲೆ ಜನ್ಮಗಳು ಆಗುತ್ತದೆ. ಮನುಷ್ಯನು ೂ ತನ್ನ ಜನ್ಮ ರಹಸ್ಯ ಅರಿತುಕೊಳ್ಳಬೇಕು. 2) ಸೃಷ್ಟಿಿಯ ಸಿದ್ದಾಂತವೇನು ..? ಮತ್ತು 3) ಸೃಷ್ಟಿಯ ಆರಂಭ, ಅಂತ್ಯ  ಪುನರಾವರ್ತನೆಯ ರಹಸ್ಯವೇನು .? 4) ಯುಗಗಳ ರಹಸ್ಯವೇನು .. ? 5) ವರ್ತಮಾನದ ಜಗತ್ತು ದಾರಿ ತಪ್ಪಲು  ಕಾರಣಗಳೇನು ..? ದಾರಿ ತಪ್ಪಿದ ಜಗತ್ತನ್ನು ಸರಿಪಡಿಸುವವರು ಯಾರು..? 6) ಸರ್ವ ಧರ್ಮದವರಿಗೂ ಇರುವ ಒಬಬ ಪರಮಾತ್ಮನು (ಸೃಷ್ಟಿಕರ್ತನು) ಯಾರು .? ಎಲ್ಲವನ್ನು ಅರಿತುಕೊಳ್ಳಲು ಒಮ್ಮೆ ಬ್ರಹ್ಮಾಕುಮಾರಿ ಸಂಸ್ತಠೆಯನ್ನು ಸಂಪರ್ಕಿಸಿ ಬ್ರಹ್ಮಾಕುಮಾರಿಸ್, from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat