ShareChat
click to see wallet page
search
#🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇
🙏 ಆಧ್ಯಾತ್ಮ - నాళి నిఠనిల్లదిద్దరూ జగెళ్తు ಸಾಗುತ್ತಲೇ ಇರುತ್ತದೆ ನಾಳೆ ನಾವು ಇಲ್ಲದಿದ್ದರೂ ಜಗತ್ತು ನಿಲ್ಲುವುದಿಲ್ಲ . ಅಂತ್ಯಕ್ರಿಯೆಯ ನಂತರ ಚಹಾ ಕುಡಿದು ಜನರು  ಹೊರಡುತ್ತಾರೆ;, ಕಚೇರಿಯಲ್ಲಿ ಹೊಸಬರ ಹುಡುಕಾಟ ಆರಂಭವಾಗುತ್ತದೆ, ಸನೇಹಿತರ ಕಥೆಗಳಲ್ಲಿ ನಮ್ಮ ಹೆಸರು    ಎರಡು ದಿನಗಳಷ್ಟೇ ಉಳಿಯುತ್ತದೆ. ದುಃಖ ಕ್ಷಣಿಕ ,, ಜೀವನ ನಿರಂತರ: నావు అశియాగి ನಾವಿಲ್ಲದೆ ಅವರು ಬದುಕಲಾರರು" ಎ೦ದು ಭಾವಿಸುತ್ತೇವೆ ಆದರೆ ಸಮಯ ಎಲ್ಲರಿಗೂ   ಹೊಂದಿಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಪ್ರೀತಿ ಬದಲಾಗುತ್ತದೆ, ಸಂಬಂಧಗಳು ಹೂಸ ರೂಪ ಪಡೆಯುತ್ತವೆ; ನೆನಪುಗಳು ಮಸುಕಾಗುತ್ತವೆ. ಹೃದಯ ಬಡಿತ ನಿಲ್ಲುವ ಜಾಗದಲ್ಲೇ ನಮ್ಮ ಹೆಸರು ಕೂಡ ನಿಧಾನವಾಗಿ ಮೌನವಾಗುತ್ತದೆ: ಇದು ಕಠಿಣ ಸತ್ಯವಾದರೂ ಒ೦ದು ಮಹತ್ವದ ಪಾಠ  ನೀಡುತ್ತದೆ _ಬೇರೆಯವರ ಮೆಚ್ಚುಗೆಗಾಗಿ ಬದುಕಬೇಡಿ ஒ்ட ನಿಮ್ಮ ಸಂತೋಷ ನಿಮ್ಮ ಶಾಂತಿ, అంశెరాక్మెళ్ళి ಗೌರವ ಕೊಡಿ. ಜಗತ್ತು ನಿಮ್ಮಿಂದಲೇ ನಿಲ್ಲುತ್ತದೆ ಎ೦ದು ಭಾವಿಸಿ ನಿಮ್ಮನ್ನು ಮರೆತರೆ, ಬದುಕು ಖಾಲಿಯಾಗುತ್ತದೆ: ಆದ್ದರಿಂದ ಇಂದಿನಿಂದಲೇ ನಿಮ್ಮನ್ನು ಆದ್ಯತೆಯನ್ನಾಗಿ ಮಾಡಿಕೊಳ್ಳಿ. ಪ್ರೀತಿ ಹಂಚಿ, ಆದರೆ ನಿಮ್ಮನ್ನು ಕಳೆದುಕೊಳ್ಳಬೇಡಿ ಯಾಕೆಂದರೆ ಯಾರಾದರೂ ಹೋದಾಗ ಜಗತ್ತು ನಿಲ್ಲುವುದಿಲ್ಲ . ఆదరి నిలను నినెగాగి బదశిదరి బదశిగి అథF సిగుక్తది: ১৯১১৭ ನಿಮಗೋಸ್ಕರ ಏನಾದರೂ ಮಾಡಿಕೊಳ್ಳಬೇಕೆ ळ ಆಸೆ ಇದ್ದರೆ ಜ್ಞಾನಾರ್ಜನೆ ಮಾಡಿಕೊಳ್ಳಿ: ಜ್ಞಯಾನಾರ್ಜನೆಯಿಂದ ಮಾತ್ರ ನಮ್ಮ ಮುಂದಿನ ಎಲ್ಲಾ ಜನ್ಮಗಳು ಸುಖಮಯವಾಗಿರುತ್ತದೆ. ಸತ್ಯ ಜ್ಞಾನಾರ್ಜನೆ ಮಾಡಿಕೊಳ್ಳಲು ಒಮ್ಮೆ ಬ್ರಹ್ಮಾಕುಮಾರಿೊ నెంస్పిగి భిటి శిండి: ಬ್ರಹ್ಮಾಕುಮಾರಿಸ್ ' ಸೃಷ್ಟಿಕರ್ತ from ಶಿಕ್ಷಣ ವಿಭಾಗ, ಮೌಂಟ್ ಅಬು నాళి నిఠనిల్లదిద్దరూ జగెళ్తు ಸಾಗುತ್ತಲೇ ಇರುತ್ತದೆ ನಾಳೆ ನಾವು ಇಲ್ಲದಿದ್ದರೂ ಜಗತ್ತು ನಿಲ್ಲುವುದಿಲ್ಲ . ಅಂತ್ಯಕ್ರಿಯೆಯ ನಂತರ ಚಹಾ ಕುಡಿದು ಜನರು  ಹೊರಡುತ್ತಾರೆ;, ಕಚೇರಿಯಲ್ಲಿ ಹೊಸಬರ ಹುಡುಕಾಟ ಆರಂಭವಾಗುತ್ತದೆ, ಸನೇಹಿತರ ಕಥೆಗಳಲ್ಲಿ ನಮ್ಮ ಹೆಸರು    ಎರಡು ದಿನಗಳಷ್ಟೇ ಉಳಿಯುತ್ತದೆ. ದುಃಖ ಕ್ಷಣಿಕ ,, ಜೀವನ ನಿರಂತರ: నావు అశియాగి ನಾವಿಲ್ಲದೆ ಅವರು ಬದುಕಲಾರರು" ಎ೦ದು ಭಾವಿಸುತ್ತೇವೆ ಆದರೆ ಸಮಯ ಎಲ್ಲರಿಗೂ   ಹೊಂದಿಕೊಳ್ಳುವ ಶಕ್ತಿಯನ್ನು ನೀಡುತ್ತದೆ. ಪ್ರೀತಿ ಬದಲಾಗುತ್ತದೆ, ಸಂಬಂಧಗಳು ಹೂಸ ರೂಪ ಪಡೆಯುತ್ತವೆ; ನೆನಪುಗಳು ಮಸುಕಾಗುತ್ತವೆ. ಹೃದಯ ಬಡಿತ ನಿಲ್ಲುವ ಜಾಗದಲ್ಲೇ ನಮ್ಮ ಹೆಸರು ಕೂಡ ನಿಧಾನವಾಗಿ ಮೌನವಾಗುತ್ತದೆ: ಇದು ಕಠಿಣ ಸತ್ಯವಾದರೂ ಒ೦ದು ಮಹತ್ವದ ಪಾಠ  ನೀಡುತ್ತದೆ _ಬೇರೆಯವರ ಮೆಚ್ಚುಗೆಗಾಗಿ ಬದುಕಬೇಡಿ ஒ்ட ನಿಮ್ಮ ಸಂತೋಷ ನಿಮ್ಮ ಶಾಂತಿ, అంశెరాక్మెళ్ళి ಗೌರವ ಕೊಡಿ. ಜಗತ್ತು ನಿಮ್ಮಿಂದಲೇ ನಿಲ್ಲುತ್ತದೆ ಎ೦ದು ಭಾವಿಸಿ ನಿಮ್ಮನ್ನು ಮರೆತರೆ, ಬದುಕು ಖಾಲಿಯಾಗುತ್ತದೆ: ಆದ್ದರಿಂದ ಇಂದಿನಿಂದಲೇ ನಿಮ್ಮನ್ನು ಆದ್ಯತೆಯನ್ನಾಗಿ ಮಾಡಿಕೊಳ್ಳಿ. ಪ್ರೀತಿ ಹಂಚಿ, ಆದರೆ ನಿಮ್ಮನ್ನು ಕಳೆದುಕೊಳ್ಳಬೇಡಿ ಯಾಕೆಂದರೆ ಯಾರಾದರೂ ಹೋದಾಗ ಜಗತ್ತು ನಿಲ್ಲುವುದಿಲ್ಲ . ఆదరి నిలను నినెగాగి బదశిదరి బదశిగి అథF సిగుక్తది: ১৯১১৭ ನಿಮಗೋಸ್ಕರ ಏನಾದರೂ ಮಾಡಿಕೊಳ್ಳಬೇಕೆ ळ ಆಸೆ ಇದ್ದರೆ ಜ್ಞಾನಾರ್ಜನೆ ಮಾಡಿಕೊಳ್ಳಿ: ಜ್ಞಯಾನಾರ್ಜನೆಯಿಂದ ಮಾತ್ರ ನಮ್ಮ ಮುಂದಿನ ಎಲ್ಲಾ ಜನ್ಮಗಳು ಸುಖಮಯವಾಗಿರುತ್ತದೆ. ಸತ್ಯ ಜ್ಞಾನಾರ್ಜನೆ ಮಾಡಿಕೊಳ್ಳಲು ಒಮ್ಮೆ ಬ್ರಹ್ಮಾಕುಮಾರಿೊ నెంస్పిగి భిటి శిండి: ಬ್ರಹ್ಮಾಕುಮಾರಿಸ್ ' ಸೃಷ್ಟಿಕರ್ತ from ಶಿಕ್ಷಣ ವಿಭಾಗ, ಮೌಂಟ್ ಅಬು - ShareChat