ShareChat
click to see wallet page
search
ಮಬುಷ್ಯತ್ವ #🖋️ ನನ್ನ ಬರಹ
🖋️ ನನ್ನ ಬರಹ - ಇವತ್ತು ಮನುಷ್ಯ, ಮನುಷ್ಯನಿಗೋಸ್ಕರ, ಗೌರವ ಕೊಡುವ ದಿನಗಳು ದೂರಾಗುತ್ತಿವೆ, ಒಬ್ಬರ ನೋಡಿದ್ರೆ ಒಬ್ಬರಿಗೆ ಆಗೋದಿಲ್ಲಾ , ಒಬ್ಬರ ಮುಂದೆ ಬಂದ್ರೇ ಸರಿಯಾಗಿ ಆಡೋದಿಲ್ಲ , ತನ್ನಷ್ಟಕ್ಕೆ ತಾನೇ ಬುದ್ಧಿವಂತ ಮಾತು ತಿಳ್ಕೋ ಳ್ಳೋದು ಮೂರ್ಖತನ, ಕೆಲವೊಂದು అంఠ ಸಲ ನಾವು ಎಷ್ಟೇ ಬುದ್ಧಿವಂತಿಕೆ ತೋರಿಸಿದರೂ , టేయంజజనవాగువుదిల్ల ఆద్దరిందే నావు శిలవుంమ్మి ಬೇರೆಯವರ ಮಾತು ತಾಳ್ಮೆಯಿಂದ ಕೇಳ್ಬೇಕು, ಮನುಷ್ಯ ಎಷ್ಟೇ ಕೆಟ್ಟವನಾದರೂ , ಮುಂದಿನ ಯಾವ ವ್ಯಕ್ತಿಗೂ ಅವಮಾನ ಅಥವಾ ಮನಸ್ಸಿಗೆ ನೋವ್ ಮಾಡಬಾರದು , ನಮ್ಮೇ ಯಾವಾಗಲೂ ಎಲ್ಲರನ್ನೂ ಗೌರವಿಸುವ మెనెస్సింబిు; నావు మోాడువే వుతి మోతెల్లి ಒಳ್ಳೇ ಅಭಿಪ್ರಾಯ ಇರಬೇಕು , ಬೇರೆಯವರ ಮಾತು ನಿಮಗೆ ಇಷ್ಟ ಆಗದೇ ಇದ್ದರೂ ಪರವಾಗಿಲ್ಲ , ಮನುಷ್ಯತ್ವಕ್ಕೆ  ನಾವು ಗೌರವ ಕೊಡಲೇಬೇಕು , ವ್ಯಕ್ತಿ ಮುಖ್ಯವಲ್ಲ , ವ್ಯಕ್ತಿತ್ವ  మొఖ్యవాగుక్తది... Sanjay Naik ಇವತ್ತು ಮನುಷ್ಯ, ಮನುಷ್ಯನಿಗೋಸ್ಕರ, ಗೌರವ ಕೊಡುವ ದಿನಗಳು ದೂರಾಗುತ್ತಿವೆ, ಒಬ್ಬರ ನೋಡಿದ್ರೆ ಒಬ್ಬರಿಗೆ ಆಗೋದಿಲ್ಲಾ , ಒಬ್ಬರ ಮುಂದೆ ಬಂದ್ರೇ ಸರಿಯಾಗಿ ಆಡೋದಿಲ್ಲ , ತನ್ನಷ್ಟಕ್ಕೆ ತಾನೇ ಬುದ್ಧಿವಂತ ಮಾತು ತಿಳ್ಕೋ ಳ್ಳೋದು ಮೂರ್ಖತನ, ಕೆಲವೊಂದು అంఠ ಸಲ ನಾವು ಎಷ್ಟೇ ಬುದ್ಧಿವಂತಿಕೆ ತೋರಿಸಿದರೂ , టేయంజజనవాగువుదిల్ల ఆద్దరిందే నావు శిలవుంమ్మి ಬೇರೆಯವರ ಮಾತು ತಾಳ್ಮೆಯಿಂದ ಕೇಳ್ಬೇಕು, ಮನುಷ್ಯ ಎಷ್ಟೇ ಕೆಟ್ಟವನಾದರೂ , ಮುಂದಿನ ಯಾವ ವ್ಯಕ್ತಿಗೂ ಅವಮಾನ ಅಥವಾ ಮನಸ್ಸಿಗೆ ನೋವ್ ಮಾಡಬಾರದು , ನಮ್ಮೇ ಯಾವಾಗಲೂ ಎಲ್ಲರನ್ನೂ ಗೌರವಿಸುವ మెనెస్సింబిు; నావు మోాడువే వుతి మోతెల్లి ಒಳ್ಳೇ ಅಭಿಪ್ರಾಯ ಇರಬೇಕು , ಬೇರೆಯವರ ಮಾತು ನಿಮಗೆ ಇಷ್ಟ ಆಗದೇ ಇದ್ದರೂ ಪರವಾಗಿಲ್ಲ , ಮನುಷ್ಯತ್ವಕ್ಕೆ  ನಾವು ಗೌರವ ಕೊಡಲೇಬೇಕು , ವ್ಯಕ್ತಿ ಮುಖ್ಯವಲ್ಲ , ವ್ಯಕ್ತಿತ್ವ  మొఖ్యవాగుక్తది... Sanjay Naik - ShareChat