ShareChat
click to see wallet page
search
##🙏ಆದ್ಯಾತ್ಮ #📚 ಭಗವದ್ಗೀತೆ #👌ಜೀವನದ ಮಾತು #🤔ಜೀವನದ ಪಾಠಗಳು #📜ಲೈಫ್ ಮೆಸೇಜ್
#🙏ಆದ್ಯಾತ್ಮ - ಪಾಪಕ್ಕೆ ಯಾವುದು ಕಾರಣ? ಅರ್ಜುನನು ಕೇಳಿದ ಪ್ರಶ್ನೆಗೆ ಭಗವದ್ಗೀತೆಯಲ್ಲಿ ಭಗವಂತನು ಹೇಳುತ್ತಾನೆ: "ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ" ಪಾಪಕ್ಕೆ ಮೂಲ ಕಾರಣ ಎರಡೂ; ಕಾಮ ಮತ್ತು ಕ್ರೋಧ. ರಯಲಾಂರುರ ಕಾಮ ಮನಸ್ಸನ್ನು ಅಂಧಗೊಳಿಸುತ್ತದೆ . ವಿವೇಕವನ್ನು ಕುಂದಿಸುತ್ತದೆ. ಧರ್ಮ-ಅಧರ್ಮದ ಭೇದವನ್ನೇ ಮರೆಮಾಡುತ್ತದೆ ಇದೇ ಪಾಪದ ಮೊದಲ ಬೀಜ ದ್ವೇಷ ಮನಸ್ಸಿನ ಅಸಹನೆ. ಅದು ಹೆಚ್ಚಾದಾಗ ಕ್ರೋಧವಾಗುತ್ತದೆ. ಕ್ರೋಧ ಜ್ಞಾನವನ್ನು ಮುಚ್ಚಿ ಬುದ್ಧಿಯನ್ನು నుడుక్తెది తెచ్చు రాయణగళిగి ಮಾಡುತ್ತದೆ. దరి ಈ ಎರಡೂ ಸೇರಿ ಮನುಷ್ಯನನ್ನು ಅಧರ್ಮದ ಕಡೆಗೆ ತಳ್ಳುತ್ತವೆ. ಹೀಗಾಗಿ ಪಾಪವನ್ನು ತಡೆಯಬೇಕಾದರೆ ಬಾಹ್ಯ ಆಚರಣೆಗೆ ಮೀರಿಯಾಗಿ ಅಂತರಂಗ ಶುದ್ಧಿ ಮುಖ್ಯ  ಭಗವಂತನ ಸ್ಮರಣೆ ಇರಲಿ, ಮನಸ್ಸು ಪಾಪಕ್ಕೆ ಸ್ಥಳವೇ ಇರದು:  ಶುದ್ಧವಾಗಿರಲಿ, ಅಲ್ಲಿ ಪಾಪಕ್ಕೆ ಯಾವುದು ಕಾರಣ? ಅರ್ಜುನನು ಕೇಳಿದ ಪ್ರಶ್ನೆಗೆ ಭಗವದ್ಗೀತೆಯಲ್ಲಿ ಭಗವಂತನು ಹೇಳುತ್ತಾನೆ: "ಕಾಮ ಏಷ ಕ್ರೋಧ ಏಷ ರಜೋಗುಣ ಸಮುದ್ಭವಃ" ಪಾಪಕ್ಕೆ ಮೂಲ ಕಾರಣ ಎರಡೂ; ಕಾಮ ಮತ್ತು ಕ್ರೋಧ. ರಯಲಾಂರುರ ಕಾಮ ಮನಸ್ಸನ್ನು ಅಂಧಗೊಳಿಸುತ್ತದೆ . ವಿವೇಕವನ್ನು ಕುಂದಿಸುತ್ತದೆ. ಧರ್ಮ-ಅಧರ್ಮದ ಭೇದವನ್ನೇ ಮರೆಮಾಡುತ್ತದೆ ಇದೇ ಪಾಪದ ಮೊದಲ ಬೀಜ ದ್ವೇಷ ಮನಸ್ಸಿನ ಅಸಹನೆ. ಅದು ಹೆಚ್ಚಾದಾಗ ಕ್ರೋಧವಾಗುತ್ತದೆ. ಕ್ರೋಧ ಜ್ಞಾನವನ್ನು ಮುಚ್ಚಿ ಬುದ್ಧಿಯನ್ನು నుడుక్తెది తెచ్చు రాయణగళిగి ಮಾಡುತ್ತದೆ. దరి ಈ ಎರಡೂ ಸೇರಿ ಮನುಷ್ಯನನ್ನು ಅಧರ್ಮದ ಕಡೆಗೆ ತಳ್ಳುತ್ತವೆ. ಹೀಗಾಗಿ ಪಾಪವನ್ನು ತಡೆಯಬೇಕಾದರೆ ಬಾಹ್ಯ ಆಚರಣೆಗೆ ಮೀರಿಯಾಗಿ ಅಂತರಂಗ ಶುದ್ಧಿ ಮುಖ್ಯ  ಭಗವಂತನ ಸ್ಮರಣೆ ಇರಲಿ, ಮನಸ್ಸು ಪಾಪಕ್ಕೆ ಸ್ಥಳವೇ ಇರದು:  ಶುದ್ಧವಾಗಿರಲಿ, ಅಲ್ಲಿ - ShareChat