ShareChat
click to see wallet page
search
#🙏ನಮಸ್ಕಾರ
🙏ನಮಸ್ಕಾರ - 11:40AM ಸ್ವರ್ಗಕ್ಕೆ ಹೋಗುವ ದಾರಿಯಲ್ಲಿ ಪಾಂಡವರು ಒಬ್ಬೊಬ್ಬರಾಗಿ ಬಿದ್ದು ಸತ್ತಿದ್ದೇಕೆ? ಕೃಷ್ಣನ ಮರಣದ ನಂತರ ಪಾಂಡವರು ಹಿಮಾಲಯವನ್ನು ಏರುತ್ತಾ ಸ್ವರ್ಗಕ್ಕೆ ಹೊರಟರು. ಆದರೆ ದಾರಿಯಲ್ಲಿ ದೌಪದಿ, ಸಹದೇವ; ನಕುಲ, ಅರ್ಜುನ ಮತ್ತು ಭೀಮ ಒಬ್ಬೊಬ್ಬರಾಗಿ ಬಿದ್ದು ಸತ್ತರು. ಭೀಮನು ಕಾರಣ ಕೇಳಿದಾಗ ಧರ್ಮರಾಯನು ಹೀಗೆ ಹೇಳಿದನು: "ದೌಪದಿ ಅರ್ಜುನನನ್ನು ಹೆಚ್ಚು ಪ್ರೀತಿಸಿದಳು ಬುದ್ದಿವಂತಿಕೆಯ ಗರ್ವವಿತ್ತು ನಕುಲನಿಗೆ ಸಹದೇವನಿಗೆ ಸೌಂದರ್ಯದ ಮದವಿತ್ತು ಅರ್ಜುನನಿಗೆ ಶೌರ್ಯದ ಅಹಂಕಾರವಿತ್ತು ಮತ್ತು ಭೀಮನು ಅತಿಯಾಗಿ ತಿನ್ನುತ್ತಿದ್ದನು : ಕೇವಲ ಧರ್ಮರಾಯನು ಮಾತ್ರ (ಒಂದು ನಾಯಿಯ ಜೆೊತೆ) ದೇಹದೊಂದಿಗೆ ಸ್ವರ್ಗ ತಲುಪಿದನು. 11:40AM ಸ್ವರ್ಗಕ್ಕೆ ಹೋಗುವ ದಾರಿಯಲ್ಲಿ ಪಾಂಡವರು ಒಬ್ಬೊಬ್ಬರಾಗಿ ಬಿದ್ದು ಸತ್ತಿದ್ದೇಕೆ? ಕೃಷ್ಣನ ಮರಣದ ನಂತರ ಪಾಂಡವರು ಹಿಮಾಲಯವನ್ನು ಏರುತ್ತಾ ಸ್ವರ್ಗಕ್ಕೆ ಹೊರಟರು. ಆದರೆ ದಾರಿಯಲ್ಲಿ ದೌಪದಿ, ಸಹದೇವ; ನಕುಲ, ಅರ್ಜುನ ಮತ್ತು ಭೀಮ ಒಬ್ಬೊಬ್ಬರಾಗಿ ಬಿದ್ದು ಸತ್ತರು. ಭೀಮನು ಕಾರಣ ಕೇಳಿದಾಗ ಧರ್ಮರಾಯನು ಹೀಗೆ ಹೇಳಿದನು: "ದೌಪದಿ ಅರ್ಜುನನನ್ನು ಹೆಚ್ಚು ಪ್ರೀತಿಸಿದಳು ಬುದ್ದಿವಂತಿಕೆಯ ಗರ್ವವಿತ್ತು ನಕುಲನಿಗೆ ಸಹದೇವನಿಗೆ ಸೌಂದರ್ಯದ ಮದವಿತ್ತು ಅರ್ಜುನನಿಗೆ ಶೌರ್ಯದ ಅಹಂಕಾರವಿತ್ತು ಮತ್ತು ಭೀಮನು ಅತಿಯಾಗಿ ತಿನ್ನುತ್ತಿದ್ದನು : ಕೇವಲ ಧರ್ಮರಾಯನು ಮಾತ್ರ (ಒಂದು ನಾಯಿಯ ಜೆೊತೆ) ದೇಹದೊಂದಿಗೆ ಸ್ವರ್ಗ ತಲುಪಿದನು. - ShareChat