ShareChat
click to see wallet page
search
#😍 ನನ್ನ ಸ್ಟೇಟಸ್ #📖 ನನ್ನ ಓದು #💓ಮನದಾಳದ ಮಾತು ಸರ್ಕಾರದಲ್ಲಿ ಕಮಿಷನ್‌ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಗುತ್ತಿಗೆದಾರರು ಮತ್ತೊಮ್ಮೆ ಆರೋಪಿಸಿದ್ದಾರೆ. ರಾಜ್ಯದಲ್ಲಿ @INCKarnataka ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗುತ್ತಿಗೆದಾರರ ಬಾಕಿ ಪಾವತಿ ಬಿಡುಗಡೆ ಮಾಡಿಲ್ಲ. ಇದರಿಂದ ರೋಸಿ ಹೋಗಿರುವ ಗುತ್ತಿಗೆದಾರರು ಕಾಮಗಾರಿ ನಿಲ್ಲಿಸಿ ಪ್ರತಿಭಟಿಸುವ ಬೆದರಿಕೆ ಒಡ್ಡಿದ್ದಾರೆ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಸಚಿವರು 60% ಕಮಿಷನ್‌ ದಂಧೆಯಲ್ಲಿ ತೊಡಗಿದ್ದಾರೆ. ಸಾಲ ಪಡೆದು ಕಾಮಗಾರಿ ನಡೆಸಿದ್ದ ಗುತ್ತಿಗೆದಾರರು ಈಗ ಅತಂತ್ರರಾಗಿದ್ದಾರೆ. ಗುತ್ತಿಗೆದಾರರ ₹38 ಸಾವಿರ ಕೋಟಿ ಬಾಕಿ ಉಳಿಸಿಕೊಂಡಿರುವುದು ಸರ್ಕಾರದ ಖಜಾನೆ ಖಾಲಿಯಾಗಿರುವುದಕ್ಕೆ ಸ್ಪಷ್ಟ ನಿದರ್ಶನವಾಗಿದೆ. #CorruptCongress #60%CongressSarkara
😍 ನನ್ನ ಸ್ಟೇಟಸ್ - ఎగ్గిల్లది నెడియుక్తిది శాంగ్రినో ಕಬಿಷನ್ ದಂಧೆ ಬಾಕಿ ಪಾವತಿಗೆ ಸರ್ಕಾರಕ್ಕೆ ಗುತ್ತಿಗೆದಾರರ ಡೆಡ್ಲೈನ್ #38000 ಕೋಟಿ ಬಾಕಿ ಪಾವತಿಗೆ ಆಗ್ರಹ ನೀಡದಿದ್ದರೆ ಕೆಲಸ ಸ್ಥಗಿತ " మోనరగళిగి 60% క 3 8 కే ಗುತ್ತಿiೆದಾಗಗಿಂದ 609 ಕಣಿಷನ್ ಊಟಿ  9 ఎగ్గిల్లది నెడియుక్తిది శాంగ్రినో ಕಬಿಷನ್ ದಂಧೆ ಬಾಕಿ ಪಾವತಿಗೆ ಸರ್ಕಾರಕ್ಕೆ ಗುತ್ತಿಗೆದಾರರ ಡೆಡ್ಲೈನ್ #38000 ಕೋಟಿ ಬಾಕಿ ಪಾವತಿಗೆ ಆಗ್ರಹ ನೀಡದಿದ್ದರೆ ಕೆಲಸ ಸ್ಥಗಿತ " మోనరగళిగి 60% క 3 8 కే ಗುತ್ತಿiೆದಾಗಗಿಂದ 609 ಕಣಿಷನ್ ಊಟಿ  9 - ShareChat