ShareChat
click to see wallet page
search
ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಸುಖ ದುಃಖ ಲಾಭ ನಷ್ಟ ಗೆಲುವು ಸೋಲು ಎಲ್ಲವೂ ಕಾಲಚಕ್ರದಂತೆ ಬದಲಾಗುತ್ತಿರುತ್ತವೆ, ಈ ಬದಲಾವಣೆಯನ್ನು ಧೈರ್ಯದಿಂದ ಒಪ್ಪಿಕೊಳ್ಳುವುದೇ ಜೀವನ, ನೀವು ಮಾಡುವ ಕರ್ಮಗಳ ಮೇಲೆ ನಂಬಿಕೆ ಇಡೀ ನಿಮ್ಮ ರಾಶಿಗಳ ಮೇಲಲ್ಲ,, ರಾಮ ಆಗೂ ರಾವಣ ಇಬ್ಬರದೂ ಒಂದೇ ರಾಶಿ ಆಗಿತ್ತು ಅವರವರ ಕರ್ಮ ಅವರು ಅನುಭವಿಸಿದರು,,,, ಶುಭೋದಯ 🪔🪔🪔 #💓ಮನದಾಳದ ಮಾತು