#🙏ನಮಸ್ಕಾರ #😍 ನನ್ನ ಸ್ಟೇಟಸ್
🙏ಪ್ರತಿಯೊಂದು ಕಾರ್ಯವು ನಾವು ಯೋಚಿಸಿದಂತೆ ನಡೆದರೆ ತುಂಬಾ ಒಳ್ಳೆಯದು. ಒಂದು ವೇಳೆ ಹಾಗೆ ನಡೆಯದೆ ಹೋದರೆ ಅದು ಇನ್ನೂ ಒಳ್ಳೆಯದು. ಯಾಕೆಂದರೆ ಅದು ದೇವರ ಯೋಜನೆಯ ಪ್ರಕಾರ ನಡೆಯುವ ಕಾರ್ಯ ಆಗಿರುವುದರಿಂದ ಅದು ಇನ್ನೂ ಹೆಚ್ಚು ಫಲದಾಯಕ ಆಗಲಿದೆ ಎಂದರ್ಥ. ಅದಕ್ಕೆ ಹಿಂದಿ ಭಾಷೆಯಲ್ಲಿ ಹೇಳುತ್ತಾರೆ ಸಬ್ರ್ ಕ ಫಲ್ ಮೀಠ ಹೋತಾ ಹೈ ಅಂತ,ಆದುದರಿಂದ ತಾಳ್ಮೆ ಕಳೆದುಕೊಳ್ಳದೆ ನಮ್ಮ ಪ್ರಯತ್ನವನ್ನು ನಾವು ಮಾಡುತ್ತಾ ಬಂದರೆ ಮುಂದೊಂದು ದಿನ ಅದರ ಫಲಿತಾಂಶ ಹೆಚ್ಚು ಸಂತೋಷದಾಯಕ ಆಗುತ್ತದೆ ಎಂಬುದೇ ದೇವರ ವಾಣಿ.🙏


