ShareChat
click to see wallet page
search
#💐ಮಂಗಳವಾರದ ಶುಭಾಶಯಗಳು #📖Morning motivation #🌠 ವಿಷಸ್ ಸ್ಟೇಟಸ್ #🌅Good Morning🍵 #🌄 ಮೂಡುತಿದೆ ಮುಂಜಾವು 🥰
💐ಮಂಗಳವಾರದ ಶುಭಾಶಯಗಳು - ನಿತ್ಯ ಚಿಂತನ ಮನೆಯಲ್ಲಿ, ಮನದಲ್ಲಿ, ಜೀವನದಲ್ಲಿ ನೆಮ್ಮ ದಿ,ಶಾಂತಿಸಿಗಬೇಕು ಎಂದಾರೆ ಮಣ್ಣು க், ಣದರ ಹಿಂದೆಯೇ ಸುತಾಡುತ್ತಿರಬಾರದು. ಈ యఠన్ను; ಮಣ್ಣು ಹೆಣ್ಣು ಹೊನ್ನು ಮತ್ತು ಇದರ ಹಿಂದೆಓಡುವ ಮನಸ್ಸುಗಳು ಎಂದಿಗೂ' ನೆಮ್ಮದಿಯಿಂದ ಮತ್ತು ಶಾಂತವಾಗಿರಲು ಸಾಧ್ಯವೇ ಇಲ್ಲ. ಹಾಗೇ ಬದುಕು ನಮ್ಮ೬ ಬಗ್ಗೆ ಬೇರೆಯವರು ಏನು ಯೋಚನೆ సెందరవాగిరబాదరి ಮಾಡುತ್ತಿರಬಹುದು ಎನ್ನುವಚಂತೆಯನ್ನು ತೊರೆದು ಬದುಕುವುದನ್ನು ಕಲಿತಾಗ' ನಮ್ಮ ಬದುಕು ಸುಂದರವಾಗಿ ಕಾಣಲು ಪ್ರಾರಂಭಿಸುತ್ತದೆ ಆದ್ದರಿಂದ ಮನಸ್ಸಿನ ' ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಬೇರೊಂದಿಲ್ಲ ಎಂಬುವುದನ್ನು ಚೆನ್ನಾಗಿ ಅರಿತು ಬಾಳುವ ಅಗತ್ಯವಿದೆ. ನಾವು ನಡೆಯುವ ಮಾರ್ಗ ಸರಿಯಾಗಿರಬೇಕು. ನಮ್ಮ ಯೋಚನೆಗಳು ಶುಭ್ರವಾಗಿರಬೇಕು. ನಾವು ನಡೆಯುವ ಮಾರ್ಗ ನಮ್ಮ ಯೋಚನೆಗಳು ಸ್ವಚ್ಛವಾಗಿ ಶುಭ್ರವಾಗಿದ್ದಲ್ಲಿ ಜೀವನವುಕೂಡನವುಗೆ' _৯@: నిడుత్తెదెఎన్నువదెన్ను లరితు బాళువెలగల్యవిదే:. ಅರ್ಹವಾದ ಎಲ್ಲ ಋಣಾನುಬಂಧವಿಲ್ಲದೆ; ಯೋಗ ಭಾಗ್ಯವಿಲ್ಲದೆ ಒಂದು ಗುಂಡು ಸೂಜಿಯೂ' ಅದೆಷ್ಟೇ' _=389, ಎನ್ನುವಸತ್ಯವನ್ನು ಆರಿತು ಬಾಳುವಅಗತ್ಯವಿದೆ: ನಮಗೆ ದಕ್ಕವ ಸಂಪತ್ತು, ಹಣ; ಆಸ್ತಿಮಾಡಿಟ್ಟಿದ್ದರೂ ಏನೂ ಪ್ರಯೋಜನವಿಲ್ಲ . ಜೀವ ಹೋದ ಮೇಲೆ ನಮ್ಮ ಅಸ್ತಿಗಂಗೆ ಪಾಲು: ಆಸ್ತಿಮಕ್ಕಳ ಪಾಲು್ ನಮ್ಮ ವಸ್ಮ ಅಗಸನ ಪಾಲು. పండె రాగియి వాలు జవ యమన వాలు ನಮ್ಮಪಾಲಿಗೆ ಉಳಿದಿರುವುದು ಏನು ಅ೦ದರೆ ನಾವು ಮಾಡಿದ ಕರ್ಮದ ಫಲ ಮಾತ್ರಎಂಬ ತಿಳುವಳಿಕೆಯೊಂದಿಗೆ ಜೀವನದ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ. ಎಷ್ಪು ಜನರ ಜೂತೆಗೆ ಇದ್ದೀವೆ ಅನ್ನೋದಕ್ಕಿಂತ నావు జివెనేదెల్లి ఎమ్బె ఒనరె: మెనెస్సినెల్లిద్దివె ఎన్నువుదు మొఖ్య? ತಮ್ಮ ದಾಗಿರಿಸಿಕೊಂಡು; ರೂಪಿಸಿಕೊಂಡು ಜೀವನದ ಅಂತಹ ಬದುಕನ್ನು ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ: త్ృిధరా లుజ్చిలో (99303 70553)  ನಿತ್ಯ ಚಿಂತನ ಮನೆಯಲ್ಲಿ, ಮನದಲ್ಲಿ, ಜೀವನದಲ್ಲಿ ನೆಮ್ಮ ದಿ,ಶಾಂತಿಸಿಗಬೇಕು ಎಂದಾರೆ ಮಣ್ಣು க், ಣದರ ಹಿಂದೆಯೇ ಸುತಾಡುತ್ತಿರಬಾರದು. ಈ యఠన్ను; ಮಣ್ಣು ಹೆಣ್ಣು ಹೊನ್ನು ಮತ್ತು ಇದರ ಹಿಂದೆಓಡುವ ಮನಸ್ಸುಗಳು ಎಂದಿಗೂ' ನೆಮ್ಮದಿಯಿಂದ ಮತ್ತು ಶಾಂತವಾಗಿರಲು ಸಾಧ್ಯವೇ ಇಲ್ಲ. ಹಾಗೇ ಬದುಕು ನಮ್ಮ೬ ಬಗ್ಗೆ ಬೇರೆಯವರು ಏನು ಯೋಚನೆ సెందరవాగిరబాదరి ಮಾಡುತ್ತಿರಬಹುದು ಎನ್ನುವಚಂತೆಯನ್ನು ತೊರೆದು ಬದುಕುವುದನ್ನು ಕಲಿತಾಗ' ನಮ್ಮ ಬದುಕು ಸುಂದರವಾಗಿ ಕಾಣಲು ಪ್ರಾರಂಭಿಸುತ್ತದೆ ಆದ್ದರಿಂದ ಮನಸ್ಸಿನ ' ನೆಮ್ಮದಿಗಿಂತ ದೊಡ್ಡದಾದ ಶ್ರೀಮಂತಿಕೆ ಬೇರೊಂದಿಲ್ಲ ಎಂಬುವುದನ್ನು ಚೆನ್ನಾಗಿ ಅರಿತು ಬಾಳುವ ಅಗತ್ಯವಿದೆ. ನಾವು ನಡೆಯುವ ಮಾರ್ಗ ಸರಿಯಾಗಿರಬೇಕು. ನಮ್ಮ ಯೋಚನೆಗಳು ಶುಭ್ರವಾಗಿರಬೇಕು. ನಾವು ನಡೆಯುವ ಮಾರ್ಗ ನಮ್ಮ ಯೋಚನೆಗಳು ಸ್ವಚ್ಛವಾಗಿ ಶುಭ್ರವಾಗಿದ್ದಲ್ಲಿ ಜೀವನವುಕೂಡನವುಗೆ' _৯@: నిడుత్తెదెఎన్నువదెన్ను లరితు బాళువెలగల్యవిదే:. ಅರ್ಹವಾದ ಎಲ್ಲ ಋಣಾನುಬಂಧವಿಲ್ಲದೆ; ಯೋಗ ಭಾಗ್ಯವಿಲ್ಲದೆ ಒಂದು ಗುಂಡು ಸೂಜಿಯೂ' ಅದೆಷ್ಟೇ' _=389, ಎನ್ನುವಸತ್ಯವನ್ನು ಆರಿತು ಬಾಳುವಅಗತ್ಯವಿದೆ: ನಮಗೆ ದಕ್ಕವ ಸಂಪತ್ತು, ಹಣ; ಆಸ್ತಿಮಾಡಿಟ್ಟಿದ್ದರೂ ಏನೂ ಪ್ರಯೋಜನವಿಲ್ಲ . ಜೀವ ಹೋದ ಮೇಲೆ ನಮ್ಮ ಅಸ್ತಿಗಂಗೆ ಪಾಲು: ಆಸ್ತಿಮಕ್ಕಳ ಪಾಲು್ ನಮ್ಮ ವಸ್ಮ ಅಗಸನ ಪಾಲು. పండె రాగియి వాలు జవ యమన వాలు ನಮ್ಮಪಾಲಿಗೆ ಉಳಿದಿರುವುದು ಏನು ಅ೦ದರೆ ನಾವು ಮಾಡಿದ ಕರ್ಮದ ಫಲ ಮಾತ್ರಎಂಬ ತಿಳುವಳಿಕೆಯೊಂದಿಗೆ ಜೀವನದ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ. ಎಷ್ಪು ಜನರ ಜೂತೆಗೆ ಇದ್ದೀವೆ ಅನ್ನೋದಕ್ಕಿಂತ నావు జివెనేదెల్లి ఎమ్బె ఒనరె: మెనెస్సినెల్లిద్దివె ఎన్నువుదు మొఖ్య? ತಮ್ಮ ದಾಗಿರಿಸಿಕೊಂಡು; ರೂಪಿಸಿಕೊಂಡು ಜೀವನದ ಅಂತಹ ಬದುಕನ್ನು ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವ ಅಗತ್ಯವಿದೆ: త్ృిధరా లుజ్చిలో (99303 70553) - ShareChat