ShareChat
click to see wallet page
search
#🔴ಬಾಲಕಿ ಜತೆ ಅನುಚಿತ ವರ್ತನೆ- ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗ ದೂರು!❌ ಯಾದಗಿರಿ ಜಿಲ್ಲೆಯ ಶಹಾಪುರದ ಮಹಲ್ ರೋಜಾದ ಮಲ್ಲಿಕಾರ್ಜುನ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಮುತ್ಯಾ ಎಂದೇ ಫೇಮಸ್‌ ಆಗಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿಯಾಗಿದ್ದು, ಆತನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಅಪ್ರಾಪ್ತೆಯ ಜೊತೆ ಅನುಚಿತ ವರ್ತನೆ ತೋರಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಈ ಸಂಬಂಧ ಶಹಾಪುರ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ನೀಡಿದ ದೂರಿನ ಮೇರೆಗೆ ಶಹಾಪುರ ತಾಲ್ಲೂಕಿನ ಗೋಗಿ ಪೊಲೀಸ್ ಠಾಣೆಯಲ್ಲಿ‌ ಪೋಕ್ಸೋ ಪ್ರಕರಣ ದಾಖಲಾಗಿದೆ. ಹೀಗಾಗಿ ಮಲ್ಲಿಕಾರ್ಜುನ ಮುತ್ಯಾ ಯಾವುದೇ ಕ್ಷಣದಲ್ಲೂ ಅರೆಸ್ಟ್‌ ಆಗುವ ಸಾಧ್ಯತೆಗಳಿವೆ.
🔴ಬಾಲಕಿ ಜತೆ ಅನುಚಿತ ವರ್ತನೆ- ಮಲ್ಲಿಕಾರ್ಜುನ ಮುತ್ಯಾ ವಿರುದ್ದ ಮಕ್ಕಳ ಆಯೋಗ ದೂರು!❌ - ಬಾಲಕಿ ಜೊತೆ ಅನುಚಿತ ವರ್ತನೆ  ಏರುದ್ಧ ಪೋಕ್ಸೋ ಕೇಸ್ ಮುತ್ೌ BRAND ಕರ್ನಾಟಕ NEWS ಮುತ್ಯಾ ಸ್ವಯಂ ಘೋಷಿತ ದೇವಮಾನವ ವಲ್ಲಿಕಾರ್ಜುನ  ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕೋ ಪ್ರಕರಣ ಕರ್ನಾಟಕದ ಪತಿ ಸುದ್ದಿಗಾಗಿ Brand Karnataka News ఈగల Subscribe ಮಾಡಿ ಬಾಲಕಿ ಜೊತೆ ಅನುಚಿತ ವರ್ತನೆ  ಏರುದ್ಧ ಪೋಕ್ಸೋ ಕೇಸ್ ಮುತ್ೌ BRAND ಕರ್ನಾಟಕ NEWS ಮುತ್ಯಾ ಸ್ವಯಂ ಘೋಷಿತ ದೇವಮಾನವ ವಲ್ಲಿಕಾರ್ಜುನ  ಗೋಗಿ ಪೊಲೀಸ್ ಠಾಣೆಯಲ್ಲಿ ಪೋಕೋ ಪ್ರಕರಣ ಕರ್ನಾಟಕದ ಪತಿ ಸುದ್ದಿಗಾಗಿ Brand Karnataka News ఈగల Subscribe ಮಾಡಿ - ShareChat