ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - &9;) ఒమ్మి ఒబ్బ ಘನ ವಿದ್ವಾಂಸನಿದ್ದ . ಅವನು ಹಲವು ಶಾಸ್ತುಗಳನ್ನು ಓದಿದ್ದ . ದೇವರ ವಿಷಯವಾಗಿ ಎಲ್ಲವನ್ನು ತಿಳಿದುಕೊಂಡಿರುವೆ ಎ೦ದು ಅಹಂಕಾರಿ ಆಗಿದ್ದ . ಆದರೆ ಒಮ್ಮೆ ದೇವರು (ಪರಮಾತ್ಮ) ಪಂಡಿತನಿಗೆ ಅವನ ಪಾಂಡಿತ್ಯದ ಮಿತಿಯನ್ನು ತಿಳಿಸುವುದಕ್ಕಾಗಿ ಒಂದು   ಉಪಾಯ ಹೂಡಿದ. ಆ ಪಂಡಿತ ಪ್ರತಿದಿನವೂ ಸಮುದ್ರ ತೀರದಲ್ಲಿ ಸಾಯಂಕಾಲ ಗಾಳಿ ಸೇವನೆಗೆ ಹೋಗುತ್ತಿದ್ದ . ९३ ತೀರದ ಸಮೀಪದಲ್ಲಿ ಒ೦ದು ಮಗು ಮರಳನ್ನು ಬಗೆದು  ಸಮುದ್ರದ ನೀರನ್ನು ಕೈಯಲ್ಲಿ ಹಿಡಿದುಕೊಂಡು ಅದರಲ್ಲಿ ಹಾಕುತ್ತಿತ್ತು. ಪಂಡಿತ ಈ ಮಗುವಿನ ಆಟವನ್ನು ನೋಡಿ ಅಚ್ಚರಿಗೊಂಡು "ನೀನು ಏನು ಮಾಡುತ್ತಿರುವೆ ಮಗು!" ಎ೦ದು ಕೇಳಿದ. ಆ ಮಗು "ಸಮುದ್ರವನ್ನು ಈ ಹಳ್ಳದಲ್ಲಿ ಖಾಲಿ ಮಾಡಬೇಕೆಂದಿರುವೆ" ಎಂದಿತು. ಆ ಪಂಡಿತ ನಿನ್ಮ ಇಷ್ಟೊಂದು ದೊಡ್ಡ ಸಾಗರವನ್ನು ನೀನು छ& ಕೈಗಳಲ್ಲಿ ತೋಡಿರುವ ಈ ಗುಂಡಿಯಲ್ಲಿ ಖಾಲಿ ಯಾ?' ಎ೦ದು ಕೇಳಿದ. ಅದಕ್ಕೆ ಆ ಮಗು, "ನೀನು' మోడెబల్సి 07 ನಿನ್ನ ಚಿಕ್ಕ ತಲೆಯಲ್ಲಿ ದೇವರ ವಿಷಯವನ್ನೆಲ್ಲ ಅಡಗಿಸಲು   ಸಾಧ್ಯ ಎ೦ದು ಭಾವಿಸಿದರೆ, ನಾನು ಏತಕ್ಕೆ ಇದನ್ನು ಮಾಡಲು ಸಾಧ್ಯವಿಲ್ಲ ?" ಎ೦ದು ಹೇಳಿ ಅದೃಶ್ಯವಾಯಿತು. ಆ ಪಂಡಿತನಿಗೆ ಜ್ಲ್ಾನೋದಯವಾಯಿತು. ನಮ್ಮ ಬುದ್ದಿಯ ಗಜಕಡ್ಡಿಯಿಂದ ದೇವರ ಆಳವನ್ನು ಯಾರೂ ತಿಳಿಯಲಾರರು. ದೇವರನ್ನು ಅರ್ಥಮಾಡಿಕೊಳ್ಳಬೇಕಾದರೆ , ದೇವರೇ ಈ ಭೂಮಿಗೆ ಬಂದು ತನ್ನಲ್ಲಿರುವ ಜ್ಞಾನವನ್ನು  ಕೊಡಬೇಕೇ  ಹೂರತು ಆ ಜ್ಞ್ಾನವನ್ನು ಶರೀರ ಹೊಂದಿರುವ ಅಲಎ ಜ್ಯ್ಾನಿಗಳಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ . ನಿಮಗೆ ' ದೇವರನ್ನು ಅರ್ಥ ಮಾಡಿಕೊಳ್ಳುವ ಒಬಬ ಸಂಪೂರ್ಣವಾಗಿ ಆಸೆ ಇದ್ದರೆ ಸ್ವಯಂ ಪರಮಾತ್ಮನೇ (ದೇವರೇ) ಸ್ಥಾಪನೆ  ಮಾಡಿರುವ ಬ್ರಹ್ಮಾ ಕುಮಾರಿ ಸಂಸ್ತೆಗೆ   ಭೇಟಿ ಕೊಡಿ: ಬ್ರಹ್ಮಾಕುಮಾರಿಸ್ from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು &9;) ఒమ్మి ఒబ్బ ಘನ ವಿದ್ವಾಂಸನಿದ್ದ . ಅವನು ಹಲವು ಶಾಸ್ತುಗಳನ್ನು ಓದಿದ್ದ . ದೇವರ ವಿಷಯವಾಗಿ ಎಲ್ಲವನ್ನು ತಿಳಿದುಕೊಂಡಿರುವೆ ಎ೦ದು ಅಹಂಕಾರಿ ಆಗಿದ್ದ . ಆದರೆ ಒಮ್ಮೆ ದೇವರು (ಪರಮಾತ್ಮ) ಪಂಡಿತನಿಗೆ ಅವನ ಪಾಂಡಿತ್ಯದ ಮಿತಿಯನ್ನು ತಿಳಿಸುವುದಕ್ಕಾಗಿ ಒಂದು   ಉಪಾಯ ಹೂಡಿದ. ಆ ಪಂಡಿತ ಪ್ರತಿದಿನವೂ ಸಮುದ್ರ ತೀರದಲ್ಲಿ ಸಾಯಂಕಾಲ ಗಾಳಿ ಸೇವನೆಗೆ ಹೋಗುತ್ತಿದ್ದ . ९३ ತೀರದ ಸಮೀಪದಲ್ಲಿ ಒ೦ದು ಮಗು ಮರಳನ್ನು ಬಗೆದು  ಸಮುದ್ರದ ನೀರನ್ನು ಕೈಯಲ್ಲಿ ಹಿಡಿದುಕೊಂಡು ಅದರಲ್ಲಿ ಹಾಕುತ್ತಿತ್ತು. ಪಂಡಿತ ಈ ಮಗುವಿನ ಆಟವನ್ನು ನೋಡಿ ಅಚ್ಚರಿಗೊಂಡು "ನೀನು ಏನು ಮಾಡುತ್ತಿರುವೆ ಮಗು!" ಎ೦ದು ಕೇಳಿದ. ಆ ಮಗು "ಸಮುದ್ರವನ್ನು ಈ ಹಳ್ಳದಲ್ಲಿ ಖಾಲಿ ಮಾಡಬೇಕೆಂದಿರುವೆ" ಎಂದಿತು. ಆ ಪಂಡಿತ ನಿನ್ಮ ಇಷ್ಟೊಂದು ದೊಡ್ಡ ಸಾಗರವನ್ನು ನೀನು छ& ಕೈಗಳಲ್ಲಿ ತೋಡಿರುವ ಈ ಗುಂಡಿಯಲ್ಲಿ ಖಾಲಿ ಯಾ?' ಎ೦ದು ಕೇಳಿದ. ಅದಕ್ಕೆ ಆ ಮಗು, "ನೀನು' మోడెబల్సి 07 ನಿನ್ನ ಚಿಕ್ಕ ತಲೆಯಲ್ಲಿ ದೇವರ ವಿಷಯವನ್ನೆಲ್ಲ ಅಡಗಿಸಲು   ಸಾಧ್ಯ ಎ೦ದು ಭಾವಿಸಿದರೆ, ನಾನು ಏತಕ್ಕೆ ಇದನ್ನು ಮಾಡಲು ಸಾಧ್ಯವಿಲ್ಲ ?" ಎ೦ದು ಹೇಳಿ ಅದೃಶ್ಯವಾಯಿತು. ಆ ಪಂಡಿತನಿಗೆ ಜ್ಲ್ಾನೋದಯವಾಯಿತು. ನಮ್ಮ ಬುದ್ದಿಯ ಗಜಕಡ್ಡಿಯಿಂದ ದೇವರ ಆಳವನ್ನು ಯಾರೂ ತಿಳಿಯಲಾರರು. ದೇವರನ್ನು ಅರ್ಥಮಾಡಿಕೊಳ್ಳಬೇಕಾದರೆ , ದೇವರೇ ಈ ಭೂಮಿಗೆ ಬಂದು ತನ್ನಲ್ಲಿರುವ ಜ್ಞಾನವನ್ನು  ಕೊಡಬೇಕೇ  ಹೂರತು ಆ ಜ್ಞ್ಾನವನ್ನು ಶರೀರ ಹೊಂದಿರುವ ಅಲಎ ಜ್ಯ್ಾನಿಗಳಿಂದ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ . ನಿಮಗೆ ' ದೇವರನ್ನು ಅರ್ಥ ಮಾಡಿಕೊಳ್ಳುವ ಒಬಬ ಸಂಪೂರ್ಣವಾಗಿ ಆಸೆ ಇದ್ದರೆ ಸ್ವಯಂ ಪರಮಾತ್ಮನೇ (ದೇವರೇ) ಸ್ಥಾಪನೆ  ಮಾಡಿರುವ ಬ್ರಹ್ಮಾ ಕುಮಾರಿ ಸಂಸ್ತೆಗೆ   ಭೇಟಿ ಕೊಡಿ: ಬ್ರಹ್ಮಾಕುಮಾರಿಸ್ from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat