ShareChat
click to see wallet page
search
#ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇
ಬ್ರಹ್ಮಾಕುಮಾರೀಸ್ - ಶುಭೋದಯ ಘಟಿಸುತ್ತಿರುವ ಘಟನೆಗಳೆಲ್ಲವೂ ಅವರವರ ಕರ್ಮಗಳ ಫಲವಾಗಿರುತ್ತವೆ . ಇವುಗಳನ್ನು ಪ್ರಶ್ನಿಸುವುದರಿಂದ ಮನಸ್ಸು ಚಂಚಲವಾಗಿ ಅಲೆದಾಡುತ್ತದೆ . ಇದರಿಂದ ಮನಸ್ಸಿನ ನೆಮ್ಮದಿ ಹಾಳಾಗುತ್ತದೆ . ಹಾಗಾಗಿ ಇಂತಹ ಘಟನೆಗಳಿಗೆ ಮನಸ್ಸಿನಿಂದ ಪೂರ್ಣವಿರಾಮ ಹಾಕಬೇಕು , ಪ್ರಶ್ನಾರ್ಥಕ ಚಿಹ್ನೆಯನ್ನು ಹಾಕಬಾರದು . ಬ್ರಹ್ಮಾಕುಮಾರಿಸ್ , ಶಿಕ್ಷಣ ವಿಭಾಗ , ಮೌಂಟ್ ಅಬು . - ShareChat