ShareChat
click to see wallet page
search
ಮಾನ್ಯರೇ, ಚಿತ್ರದುರ್ಗ ರೂರಲ್ ಪೊಲೀಸ್ ಪಡೆಯ ದೌರ್ಜನ್ಯ ಮತ್ತು ಲಾಯ್ವರ್ ಜೊತೆ ಶಾಮೀಲು, ಇವರ ಒತ್ತಡದಿಂದ ಮತ್ತು ನಮ್ಮ ಊರಿನವರ ಪೊಲಿಟಿಕ್ಸ್, ಚಿಕ್ಕಪ್ಪ, ಪೊಲೀಸರ, ಅಳಿಯಂದಿರು, ಅಕ್ಕಂದಿರು, ಶಾಮೀಲಾಗಿ ಮೂಲಕ ನಮ್ಮ ಮೇಲೆ ನಮ್ಮ ತಂದೆ, ತಾಯಿ ಬಹಳ ಹಾರ್ಟ್ ಅಟ್ಟ್ಯಾಕ್ನಿಂದಾ ಮರಣಗೊಂಡಿದ್ದ್ದಾರೆ. ಪುಷ್ಪಲತಾ ನರ್ಸ್, ಸ್ವಾಮಿ ಏನ್ ಎಂ ಪೋಲಿಸ್, ಹುಲಿಕೆರೆ, ನಮ್ಮ ಮೇಲೆ ಸುಳ್ಳು ಎಫ್ಐಆರ್ ದಾಖಲಿಸಿದ್ದಾರೆ FIR 0128/2024 ಸುಳ್ಳು ಮಾಹಿತಿ, ಬುಕ್ಕಂಬೂದಿ, ಚಳ್ಳಕೆರೆ, ಕುಮತಿ ಗ್ರಾಮ ಚಿಕ್ಕಪ್ಪದಿರ ಮೂಲಕ ಸಜ್ಜನಕೆರೆ ಸ್ಥಳದಲ್ಲಿ ಇಲ್ಲದೆ ಇರುವಾಗ, ಸಾಕ್ಷಿ ತನ್ನ ತಂದೆ ತಾಯಿ ಎನ್ನುವುದು ನೋಡದೆ ಸಮೇತ ಫೋನ್ ಕಾಲ್ ಇಂದ ಸಾಯಿಸುತ್ತ ಬಂದಿದ್ದಾರೆ, ಇವರಿಗೆ ಸಮಾಜದಲ್ಲಿ, ಊರಿನಲ್ಲಿ ಉನ್ನತ ಸ್ಥಾನ ನೀಡಲಾಗಿದೆ.. ಇದರಿಂದ ಈ ಸ್ಥಿತಿ ಬೇರಾವ ಮಕ್ಕಳಿಗೂ ಬರಬಾರದು ಎಂದು ದೇವರಲ್ಲಿ ಪ್ರಾರ್ಥನೆ. ಇಲ್ಲಿ ಒಬ್ಬ ವ್ಯಕ್ತಿ ಪೊಲೀಸ್ ಅದರಿಂದ ಎಲ್ಲರೂ ಅವರ ಕಡೆಗೆ ನ್ಯಾಯ, ಇದು ಅಪ್ಪ ಅಮ್ಮ ಯಾರನ್ನು ನೀಡಲ್ಲ. ವಂದನೆಗಳೊಂದಿಗೆ, ಸಿದ್ದೇಶ್ವರ ಎಸ್ ಬಿ ಚಿತ್ರದುರ್ಗ ಜಿಲ್ಲಾ ಅಭಿವೃದ್ಧಿ ವೇದಿಕೆ ಪದಾಧಿಕಾರಿ ರೈತ ಸಂಘದ ಘಟಕ, ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ, MFINS ಸೋಲಾರ್ ಡಿಸ್ಟ್ರಿಬ್ಯೂಟರ್ SP ಕನ್ನಡ ಚಾನಲ್ ನ್ಯೂಸ್ ರಿಪೋರ್ಟರ್ ಇಂಟೆಲ್ COE ಪ್ರೋಗ್ರಾಂ ಮ್ಯಾನೇಜರ್ #🖋️ ನನ್ನ ಬರಹ #🖊ಬದುಕಿನ ಕೋಟ್ಸ್📜 #💓ಮನದಾಳದ ಮಾತು #💪 ಜೈ ಹನುಮಾನ್ 🚩 #🔴ನಮ್ಮ ಕರ್ನಾಟಕ🟡