ShareChat
click to see wallet page
search
#🎂ಜನ್ಮ ದಿನದ ಸ್ಟೇಟಸ್ #ಜನ್ಮದಿನ #👏ಶುಭಾಶಯಗಳು
🎂ಜನ್ಮ ದಿನದ ಸ್ಟೇಟಸ್ - ಜನುಮ ದಿನ ಪ್ರೊ: ಬೆಳ್ಳಾವೆ ವೆಂಕಟನಾರಣಪ್ಪ ಕನಡದ ಮಹಾನ್ ವಿದಾಂಸರೂ , ಸಾಹಿತಿಗಳೂ ಆದ ಪ್ರೊ: ಬೆಳ್ಳಾವೆ ವೆಂಕಟನಾರಣಪ್ಪ ಅವರು 1872ರ ಫೆ. ]೦ರ೦ದು ತುಮಕೂರಿನ ಬೆಳ್ಳಾವೆಯಲ್ಲಿ ಜನಿಸಿದರು. ಅವರು  ಕನಡದ ವೊದಲ ವಿಜ್ಞಾನ ' " ಲೇಖಕರೆಂದು ಹೆಸರು ಗಳಿಸಿದ್ದಾರೆ . 'ಪಂಪ ರಾಮಾಯಣ' "ಪಂಪ ಭಾರತ' , 'ಸೋಮೇಶ್ವರ ಶತಕ' 'ಶಬ್ದಮಣ ದರ್ಪಣ'   ಸೇರಿದಂತೆ ಹಲವು ಪ್ರಾಚೀನ ' ಮಹೋನ್ನತ ಕೃತಿಗಳ ಸಂಪಾದನೆಯಲ್ಲಿ ಅವರ ಸೇವೆ ಅಪಾರವಾದುದು. ಪ್ರೊ. ಬೆಳ್ಳಾವೆ ವೆಂಕಟನಾರಣಪ ಅವರು 1943ರ ಅಗಸ್ಟ್ 3ರಂದು ನಿಧನರಾದರು: ಜನುಮ ದಿನ ಪ್ರೊ: ಬೆಳ್ಳಾವೆ ವೆಂಕಟನಾರಣಪ್ಪ ಕನಡದ ಮಹಾನ್ ವಿದಾಂಸರೂ , ಸಾಹಿತಿಗಳೂ ಆದ ಪ್ರೊ: ಬೆಳ್ಳಾವೆ ವೆಂಕಟನಾರಣಪ್ಪ ಅವರು 1872ರ ಫೆ. ]೦ರ೦ದು ತುಮಕೂರಿನ ಬೆಳ್ಳಾವೆಯಲ್ಲಿ ಜನಿಸಿದರು. ಅವರು  ಕನಡದ ವೊದಲ ವಿಜ್ಞಾನ ' ಲೇಖಕರೆಂದು ಹೆಸರು ಗಳಿಸಿದ್ದಾರೆ . 'ಪಂಪ ರಾಮಾಯಣ' "ಪಂಪ ಭಾರತ' , 'ಸೋಮೇಶ್ವರ ಶತಕ' 'ಶಬ್ದಮಣ ದರ್ಪಣ'   ಸೇರಿದಂತೆ ಹಲವು ಪ್ರಾಚೀನ ' ಮಹೋನ್ನತ ಕೃತಿಗಳ ಸಂಪಾದನೆಯಲ್ಲಿ ಅವರ ಸೇವೆ ಅಪಾರವಾದುದು. ಪ್ರೊ. ಬೆಳ್ಳಾವೆ ವೆಂಕಟನಾರಣಪ ಅವರು 1943ರ ಅಗಸ್ಟ್ 3ರಂದು ನಿಧನರಾದರು: - ShareChat