Bloom on Instagram: "ಆನೇಕಲ್ ಗೋಪಾಲ್ ಹ**ತ್ಯೆ ಕೇಸ್ ಸಿಐಡಿ ವಶಕ್ಕೆ ಕೊ**ಲೆ ಆರೋಪಿಗಳು! ಬೆಂಗಳೂರು: ಆನೇಕಲ್ನ ಗೋಪಾಲ್ ಕಿಡ್ನ್ಯಾಪ್ ಮತ್ತು ಮರ್ಡರ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಶಾಸಕ ಪ್ರದೀಪ್ ಈಶ್ವರ್ ಒತ್ತಾಯದ ಮೇರೆಗೆ ಗೃಹ ಸಚಿವ ಪರಮೇಶ್ವರ್ ಈ ಆದೇಶ ನೀಡಿದ್ದಾರೆ. ಇಂದು ಸಿಐಡಿ ಎಸ್ಪಿ ಹರ್ಷ ಪ್ರಿಯಾ ನೇತೃತ್ವದ ತಂಡ ಆನೇಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪ್ರಕರಣದ ದಾಖಲೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಂಡಿದೆ. #AnekalGopalCase #CIDInvestigation #KarnatakaPolice #JusticeForGopal #CrimeNews #KannadaLiveTv #BloomtvLive #KarnatakaNewsLive #KannadaNewsChannel #kannadaonlinenews #kannadanews #todaynews"
316 likes, 1 comments - bloomtvofficial on March 11, 2026: "ಆನೇಕಲ್ ಗೋಪಾಲ್ ಹ**ತ್ಯೆ ಕೇಸ್ ಸಿಐಡಿ ವಶಕ್ಕೆ ಕೊ**ಲೆ ಆರೋಪಿಗಳು!
ಬೆಂಗಳೂರು: ಆನೇಕಲ್ನ ಗೋಪಾಲ್ ಕಿಡ್ನ್ಯಾಪ್ ಮತ್ತು ಮರ್ಡರ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದೆ. ಶಾಸಕ ಪ್ರದೀಪ್ ಈಶ್ವರ್ ಒತ್ತಾಯದ ಮೇರೆಗೆ ಗೃಹ ಸಚಿವ ಪರಮೇಶ್ವರ್ ಈ ಆದೇಶ ನೀಡಿದ್ದಾರೆ. ಇಂದು ಸಿಐಡಿ ಎಸ್ಪಿ ಹರ್ಷ ಪ್ರಿಯಾ ನೇತೃತ್ವದ ತಂಡ ಆನೇಕಲ್ ಪೊಲೀಸ್ ಠಾಣೆಗೆ ಭೇಟಿ ನೀಡಿ, ಪ್ರಕರಣದ ದಾಖಲೆ ಹಾಗೂ ಸಾಕ್ಷ್ಯಗಳನ್ನು ಸಂಗ್ರಹಿಸುವ ಮೂಲಕ ಅಧಿಕೃತವಾಗಿ ತನಿಖೆ ಕೈಗೆತ್ತಿಕೊಂಡಿದೆ.
#AnekalGopalCase #CIDInvestigation #KarnatakaPolice #JusticeForGopal #CrimeNews #KannadaLiveTv #BloomtvLive #KarnatakaNewsLive #KannadaNewsChannel #kannadaonlinenews #kannadanews #todaynews".