Wednesday Astrology: ಉತ್ತಮ ಆರೋಗ್ಯ, ಬುಧ ದೋಷ ನಿವಾರಣೆಗೆ ಬುಧವಾರ ಮರೆತೂ ಈ ತಪ್ಪುಗಳನ್ನು ಮಾಡಬೇಡಿ | Kannada News | Karnataka News | Vijayaprabha
ಬುಧವಾರದ ದಿನ ಭವಿಷ್ಯ (Wednesday Astrology): ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನಕ್ಕೂ ಅದರದ್ದೇ ಆದ ಮಹತ್ವವಿದ್ದು, ಬುಧವಾರವನ್ನು ವಿಘ್ನನಿವಾರಕ ಗಣೇಶ ಹಾಗೂ ಬುಧ ಗ್ರಹಕ್ಕೆ ಸಮರ್ಪಿಸಲಾಗಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜಾತಕದಲ್ಲಿ ಬುಧ ದೋಷವಿದ್ದರೆ ಅನಾರೋಗ್ಯ ಕಾಡುತ್ತದೆ.