ShareChat
click to see wallet page
search
#😇ಬ್ರಹ್ಮಾಕುಮಾರೀಸ್
😇ಬ್ರಹ್ಮಾಕುಮಾರೀಸ್ - ಜೀವನ ಜ್ಯೋತಿ లిత్సాణి ಯಾರು ಸದಾ ಉತ್ಸಾಹದಿಂದ ಇರುತ್ತಾರೆ ಅವರೇ ವಾಸ್ತವವಾಗಿ ಭಾಗ್ಯಶಾಲಿಗಳಾಗಿದ್ದಾರೆ. ರಾಜಯೋಗಿ 20-ಫೆಬ್ರುವರಿ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಯಾವಾಗ ನಮ್ಮ ಜೀವನದಲ್ಲಿ ಕೆಲವು ದುಃಖಕರ ಸನ್ನಿವೇಶಗಳು ಆಗುತ್ತಿರುತ್ತವೆ ಆಗ ನಾವು ನಮ್ಮ  ಉತ್ಸಾಹವನ್ನು ಕಳೆದುಕೊಂಡು ಕುಳಿತುಕೊಳ್ಳುತ್ತೇವೆ: ನಾವು ನಮ್ಮ ಸ್ಥಿತಿಯನ್ನು ಬದಲಾಯಿಸದೆ; ನಮ್ಮ ಭಾಗ್ಯದ ಬಗ್ಗೆ ದೋಷವನ್ನು ಹೊರಿಸುತ್ತೇವೆ. ಅಂತಹ ನಮ್ಮ೬ ದೃಷ್ಟಿಕೋನದ ಜೂತೆಗೆ ಭಾಗ್ಯವನ್ನು ಬದಲಾಯಿಸಿಕೊಳ್ಳಲು ಏನನ್ನೂ ಮಾಡುವುದಿಲ್ಲ . విధాన ನಮ್ಮ೬ ಜೀವನದಲ್ಲಿ ದುಃಖ ಅಥವಾ యోవాగ ತೊಂದರೆಗಳು ಆಗುತ್ತಿರುತ್ತವೆ ಆಗ; ವರ್ತಮಾನ ಸಮಯ ನಮ್ಮ ಕೈಯಲ್ಲಿದೆ ಎ೦ದು ತಿಳಿದುಕೊಳ್ಳಬೇಕು. ಹಿಂದೆ ఐనాగిక్తు ఎందు యంrజినేది నెమ్మే భాగ్యవెన్ను ಮುರಿದು ಕೊಳ್ಳದೆ, ನಮ್ಮ ಭವಿಷ್ಯವನ್ನು ಹೆಚ್ಚು ಉತ್ತಮವನ್ನಾಗಿ ಮಾಡಿಕೊಳ್ಳಲು ವರ್ತಮಾನದಲ್ಲಿ ಸರ್ವೋತ್ತಮ ವಿಧಿಯಿಂದ ಉಪಯೋಗಿಸಿಕೊಳ್ಳಲು ಸ್ವಯಂನಲ್ಲಿ ಉತ್ಸಾಹವನ್ನು ತುಂಬಿಸಿಕೊಳ್ಳಬೇಕು. ಈ ಪರಕ್ರಿಯೆಗಾಗಿ ಪರಮಾತ್ಮನ ಜೂತೆ ರಾಜಯೋಗ ಧ್ಯಾನದ   ಅಭ್ಯಾಸ ಮಾಡುವುದರಿಂದ ನಾವು ನಮ್ಮ ಭಾಗ್ಯವನ್ನು ಮಾಡಿಕೊಳಳಲು ಸಹಾಯ ಸಿಗುತ್ತದೆ: ಬ್ರಹ್ಮಾಕುಮಾರಿಸ್, ಶಿಕ್ಟಣ ವಿಭಾಗ, ಮೌಂಟ್ ಅಬು. ಜೀವನ ಜ್ಯೋತಿ లిత్సాణి ಯಾರು ಸದಾ ಉತ್ಸಾಹದಿಂದ ಇರುತ್ತಾರೆ ಅವರೇ ವಾಸ್ತವವಾಗಿ ಭಾಗ್ಯಶಾಲಿಗಳಾಗಿದ್ದಾರೆ. ರಾಜಯೋಗಿ 20-ಫೆಬ್ರುವರಿ ಡಾll ಬ್ರ. ಕು. ಮೃತ್ಯುಂಜಯ ಚಿಂತನ ಯಾವಾಗ ನಮ್ಮ ಜೀವನದಲ್ಲಿ ಕೆಲವು ದುಃಖಕರ ಸನ್ನಿವೇಶಗಳು ಆಗುತ್ತಿರುತ್ತವೆ ಆಗ ನಾವು ನಮ್ಮ  ಉತ್ಸಾಹವನ್ನು ಕಳೆದುಕೊಂಡು ಕುಳಿತುಕೊಳ್ಳುತ್ತೇವೆ: ನಾವು ನಮ್ಮ ಸ್ಥಿತಿಯನ್ನು ಬದಲಾಯಿಸದೆ; ನಮ್ಮ ಭಾಗ್ಯದ ಬಗ್ಗೆ ದೋಷವನ್ನು ಹೊರಿಸುತ್ತೇವೆ. ಅಂತಹ ನಮ್ಮ೬ ದೃಷ್ಟಿಕೋನದ ಜೂತೆಗೆ ಭಾಗ್ಯವನ್ನು ಬದಲಾಯಿಸಿಕೊಳ್ಳಲು ಏನನ್ನೂ ಮಾಡುವುದಿಲ್ಲ . విధాన ನಮ್ಮ೬ ಜೀವನದಲ್ಲಿ ದುಃಖ ಅಥವಾ యోవాగ ತೊಂದರೆಗಳು ಆಗುತ್ತಿರುತ್ತವೆ ಆಗ; ವರ್ತಮಾನ ಸಮಯ ನಮ್ಮ ಕೈಯಲ್ಲಿದೆ ಎ೦ದು ತಿಳಿದುಕೊಳ್ಳಬೇಕು. ಹಿಂದೆ ఐనాగిక్తు ఎందు యంrజినేది నెమ్మే భాగ్యవెన్ను ಮುರಿದು ಕೊಳ್ಳದೆ, ನಮ್ಮ ಭವಿಷ್ಯವನ್ನು ಹೆಚ್ಚು ಉತ್ತಮವನ್ನಾಗಿ ಮಾಡಿಕೊಳ್ಳಲು ವರ್ತಮಾನದಲ್ಲಿ ಸರ್ವೋತ್ತಮ ವಿಧಿಯಿಂದ ಉಪಯೋಗಿಸಿಕೊಳ್ಳಲು ಸ್ವಯಂನಲ್ಲಿ ಉತ್ಸಾಹವನ್ನು ತುಂಬಿಸಿಕೊಳ್ಳಬೇಕು. ಈ ಪರಕ್ರಿಯೆಗಾಗಿ ಪರಮಾತ್ಮನ ಜೂತೆ ರಾಜಯೋಗ ಧ್ಯಾನದ   ಅಭ್ಯಾಸ ಮಾಡುವುದರಿಂದ ನಾವು ನಮ್ಮ ಭಾಗ್ಯವನ್ನು ಮಾಡಿಕೊಳಳಲು ಸಹಾಯ ಸಿಗುತ್ತದೆ: ಬ್ರಹ್ಮಾಕುಮಾರಿಸ್, ಶಿಕ್ಟಣ ವಿಭಾಗ, ಮೌಂಟ್ ಅಬು. - ShareChat