ShareChat
click to see wallet page
search
#💓ಮನದಾಳದ ಮಾತು #😥 ಭಾವನಾತ್ಮಕ ಘಟನೆಗಳು #😔ನೊಂದ ಮನಸ್ಸು #😏ಇದೇ ಪ್ರಪಂಚ #📜 ನುಡಿಮುತ್ತು
💓ಮನದಾಳದ ಮಾತು - ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಜನಪ್ರತಿನಿಧಿಯೇ ನಿನಗೆ ಮತ್ತು ನಿನ್ನ ಸ್ಥಾನಕ್ಕೆ ಜನಸಾಮಾನ್ಯರು ಕೊಡಬೇಕಾಗಿರುವ ಗೌರವ ಮರ್ಯಾದೆಯನ್ನು ಕೊಡುತ್ತಲೇ ಇದ್ದಾರೆ " ಆದರೆ ಮಾಡಬಾರದ ಹಲ್ಕ ಕೆಲಸಗಳನ್ನು ಮಾಡಿ, ಸಿಕ್ಕಿ ಬಿದ್ದಾಗ, ತಾವು ಪಾರಾಗುವ ಸಲುವಾಗಿ ನಿನ್ನ ಹೆಸರನ್ನು ದುರ್ಬಳಕೆ ಮಾಡಿ, ನಿನ್ನ ಮಾನ ಮರ್ಯಾದೆ ಗೌರವಗಳನ್ನು ` ನಡು ರಸ್ತೆಯಲ್ಲಿ ಹಾಳು ಮಾಡುತ್ತಿರುವುದು ನಿನ್ನ ರಾಜಕೀಯ ಪಕ್ಷದ ಕಾರ್ಯಕರ್ತರು   32 23ee১ne3e ১০০ పింబాలశరు ಜನಸಾಮಾನ್ಯರಲ್ಲ . ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿರುವ ಜನಪ್ರತಿನಿಧಿಯೇ ನಿನಗೆ ಮತ್ತು ನಿನ್ನ ಸ್ಥಾನಕ್ಕೆ ಜನಸಾಮಾನ್ಯರು ಕೊಡಬೇಕಾಗಿರುವ ಗೌರವ ಮರ್ಯಾದೆಯನ್ನು ಕೊಡುತ್ತಲೇ ಇದ್ದಾರೆ " ಆದರೆ ಮಾಡಬಾರದ ಹಲ್ಕ ಕೆಲಸಗಳನ್ನು ಮಾಡಿ, ಸಿಕ್ಕಿ ಬಿದ್ದಾಗ, ತಾವು ಪಾರಾಗುವ ಸಲುವಾಗಿ ನಿನ್ನ ಹೆಸರನ್ನು ದುರ್ಬಳಕೆ ಮಾಡಿ, ನಿನ್ನ ಮಾನ ಮರ್ಯಾದೆ ಗೌರವಗಳನ್ನು ` ನಡು ರಸ್ತೆಯಲ್ಲಿ ಹಾಳು ಮಾಡುತ್ತಿರುವುದು ನಿನ್ನ ರಾಜಕೀಯ ಪಕ್ಷದ ಕಾರ್ಯಕರ್ತರು   32 23ee১ne3e ১০০ పింబాలశరు ಜನಸಾಮಾನ್ಯರಲ್ಲ . - ShareChat