#🏹ರಾಮ ನವಮಿ Coming soon🛕🌸ನಾಡ ದೊರೆ, ಯದುಕುಲ ತಿಲಕ, ಕರ್ನಾಟಕ ರತ್ನಸಿಂಹಾಸನಾಧೀಶ್ವರ, ಕರ್ನಾಟಕ ಚಕ್ರವರ್ತಿ, ಶ್ರೀಮನ್ ಮಹೀಶೂರು ಪುರವರಾಧೀಶ್ವರ, ಮೈಸೂರು ಸಂಸ್ಥಾನದ 27ನೇ ಮಹಾರಾಜರಾದ ಶ್ರೀ ಮನ್ಮಹಾರಾಜ "ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬಹದ್ದೂರ್" ರವರಿಗೆ ಜನ್ಮದಿನದ ಪ್ರೀತಿಪೂರ್ವಕ ಶುಭಾಶಯಗಳು. 💐
ಚಿರಮಭಿವರ್ಧತಾಂ ಯದುಕುಲಸಂತಾನ ಶ್ರೀ.. 🙏💐