ShareChat
click to see wallet page
search
#🔱 ಭಕ್ತಿ ಲೋಕ #🖊ಬದುಕಿನ ಕೋಟ್ಸ್📜 #🌅Good Morning🍵 #🙏 ದೈನಂದಿನ ಭಕ್ತಿ ಸ್ಟೇಟಸ್ #🙏ನಮಸ್ಕಾರ
🔱 ಭಕ್ತಿ ಲೋಕ - ಸಂಪತ್ತು ಅನ್ಯಾಯ, ಕೆಟ್ಟ ಮಾರ್ಗಗಳಿಂದ ಗಳಿಸಿದ ಸಂಪತ್ತು ಮೊದಲ ನೋಟಕ್ಕೆ ಐಶ್ವರ್ಯ ಮತ್ತು ಸುಖವನ್ನು ನೀಡಿದಂತೆ ಕಾಣಬಹುದು. ಆದರೆ ಆ ಸುಖ ಕ್ಷಣಿಕವಾದದ್ದು . ಅಂತಹ ಸಂಪತ್ತು ಮನಸ್ಸಿಗೆ ಶಾಂತಿಯನ್ನು ಕೊಡದೆ, ಭಯ, ಅಶಾಂತಿ ಮತ್ತು ಅಪತ್ತುಗಳನ್ನೇ ಹೆಚ್ಚು ತರುತ್ತದೆ. ಸುಳು, ಮೊಸ, ವಂಚನೆ ಮತ್ತು ಅನ್ಯರನ್ನು ತುಳಿಯುವ ಮೂಲಕ ಬಂದ ಜೀವನವನ್ನು ಸುಂದರಗೊಳಿಸುವ ಬದಲು రణ ನಿಧಾನವಾಗಿ ಹಾಳುಮಾಡುತ್ತದೆ. ಅನ್ಯಾಯದಿಂದ ಗಳಿಸಿದ ಸಂಪತ್ತಿನ ಹಿಂದೆ ಸದಾ ಅಸಮಾಧಾನ ಅಡಗಿರುತ್ತದೆ: ಆ ಹಣದಿಂದ ಭೌತಿಕ ಸೌಲಭ್ಯಗಳನ್ನು  ಪಡೆಯಬಹುದಾದರೂ , ಮನಸ್ಸಿನ ನೆಮ್ಮ ದಿ ಆತ್ಮಸಂತೋಷ ಮತ್ತು ಗೌರವವನ್ನು ಪಡೆಯಲು ಸಾಧ್ಯವಿಲ್ಲ ಇಂತಹ ಸಂಪತ್ತು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ ಮತ್ತು ನಂಬಿಕೆಯನ್ನು ನಾಶಗೊಳಿಸುತ್ತದೆ. ಇದರ ವಿರುದ್ದವಾಗಿ- ಸುಳ್ು ಹೇಳದೆ, ಅನ್ಯರನ್ನು ತುಳಿಯದೆ, ಮೋಸ-ವಂಚನೆಗೆ ಅವಕಾಶ ನೀಡದೆ, ಪ್ರಾಮಾಣಿಕ ಶ್ರಮದಿಂದ ಗಳಿಸಿದ ಸಂಪಾದನೆಯೇ ನಿಜವಾದ ಸಂಪತ್ತು . ಅಂಥ ಸಂಪತ್ತು ಕಡಿಮೆಯಾದರೂ ಅದು ಶುದ್ದವಾಗಿರುತ್ತದೆ. ಶ್ರಮದಿಂದ ಬಂದ ಹಣ ಜೀವನಕ್ಕೆ ಭದ್ರತೆ ಮನಸ್ಸಿಗೆ ১১০ ಶಾಂತಿ ಮತ್ತು ಆತ್ಮಕ್ಕೆ ತೃಪ್ತಿಯನ್ನು ನೀಡುತ್ತದೆ. ಪ್ರಾಮಾಣಿಕವಾಗಿ ದುಡಿದವನಿಗೆ ಆತ್ಮಗೌರವ ಇರುತ್ತದೆ: ಸಮಾಜದ ಮುಂದೆ ತಲೆ ಎತ್ತಿ ನಡೆಯುವ ಧೈರ್ಯ ಇರುತ್ತದೆ: ಅವನು ಗಳಿಸಿದ ಪುತಿಯೊಂದು ರೂಪಾಯಿ ಅವನಿಗೆ ನೆಮ್ಮದಿಯ ನಿದ್ರೆಯನ್ನು ಕೊಡುತ್ತದೆ. ಏಕೆಂದರೆ ಆ ಸಂಪತ್ತಿನ ಹಿಂದೆ ಪಾಪಭಾವನೆಯ ನೆರಳು ಇರುವುದಿಲ್ಲ ಹೀಗಾಗಿ, ನಿಜವಾದ ಸಂಪತ್ತು ಎಂದರೆ ಹೆಚ್ಚು ಹಣವಲ್ಲ ಮಾರ್ಗದಲ್ಲಿ ಗಳಿಸಿದ, ಶಾಂತಿಯನ್ನು  ಕೂಡುವ ১১০ ಸಂಪಾದನೆ. ಅನ್ಯಾಯದ ಸಂಪತ್ತು ಆಪತ್ತಿಗೆ ದಾರಿ ಮಾಡಿಕೊಡುತ್ತದೆ; ಶ್ರಮದ ಸಂಪತ್ತು ಜೀವನವನ್ನು ಬೆಳಗಿಸುತ್ತದೆ: ಸೃಷ್ಟಿಕರ್ತ ಬಹ್ಮಾಕುಮಾರಿಸ್ , from ಶಿಕ್ಷಣ ವಿಭಾಗ , ಮೌಂಟ್ ಅಬು: ಸಂಪತ್ತು ಅನ್ಯಾಯ, ಕೆಟ್ಟ ಮಾರ್ಗಗಳಿಂದ ಗಳಿಸಿದ ಸಂಪತ್ತು ಮೊದಲ ನೋಟಕ್ಕೆ ಐಶ್ವರ್ಯ ಮತ್ತು ಸುಖವನ್ನು ನೀಡಿದಂತೆ ಕಾಣಬಹುದು. ಆದರೆ ಆ ಸುಖ ಕ್ಷಣಿಕವಾದದ್ದು . ಅಂತಹ ಸಂಪತ್ತು ಮನಸ್ಸಿಗೆ ಶಾಂತಿಯನ್ನು ಕೊಡದೆ, ಭಯ, ಅಶಾಂತಿ ಮತ್ತು ಅಪತ್ತುಗಳನ್ನೇ ಹೆಚ್ಚು ತರುತ್ತದೆ. ಸುಳು, ಮೊಸ, ವಂಚನೆ ಮತ್ತು ಅನ್ಯರನ್ನು ತುಳಿಯುವ ಮೂಲಕ ಬಂದ ಜೀವನವನ್ನು ಸುಂದರಗೊಳಿಸುವ ಬದಲು రణ ನಿಧಾನವಾಗಿ ಹಾಳುಮಾಡುತ್ತದೆ. ಅನ್ಯಾಯದಿಂದ ಗಳಿಸಿದ ಸಂಪತ್ತಿನ ಹಿಂದೆ ಸದಾ ಅಸಮಾಧಾನ ಅಡಗಿರುತ್ತದೆ: ಆ ಹಣದಿಂದ ಭೌತಿಕ ಸೌಲಭ್ಯಗಳನ್ನು  ಪಡೆಯಬಹುದಾದರೂ , ಮನಸ್ಸಿನ ನೆಮ್ಮ ದಿ ಆತ್ಮಸಂತೋಷ ಮತ್ತು ಗೌರವವನ್ನು ಪಡೆಯಲು ಸಾಧ್ಯವಿಲ್ಲ ಇಂತಹ ಸಂಪತ್ತು ಸಂಬಂಧಗಳಲ್ಲಿ ಬಿರುಕು ಮೂಡಿಸುತ್ತದೆ ಮತ್ತು ನಂಬಿಕೆಯನ್ನು ನಾಶಗೊಳಿಸುತ್ತದೆ. ಇದರ ವಿರುದ್ದವಾಗಿ- ಸುಳ್ು ಹೇಳದೆ, ಅನ್ಯರನ್ನು ತುಳಿಯದೆ, ಮೋಸ-ವಂಚನೆಗೆ ಅವಕಾಶ ನೀಡದೆ, ಪ್ರಾಮಾಣಿಕ ಶ್ರಮದಿಂದ ಗಳಿಸಿದ ಸಂಪಾದನೆಯೇ ನಿಜವಾದ ಸಂಪತ್ತು . ಅಂಥ ಸಂಪತ್ತು ಕಡಿಮೆಯಾದರೂ ಅದು ಶುದ್ದವಾಗಿರುತ್ತದೆ. ಶ್ರಮದಿಂದ ಬಂದ ಹಣ ಜೀವನಕ್ಕೆ ಭದ್ರತೆ ಮನಸ್ಸಿಗೆ ১১০ ಶಾಂತಿ ಮತ್ತು ಆತ್ಮಕ್ಕೆ ತೃಪ್ತಿಯನ್ನು ನೀಡುತ್ತದೆ. ಪ್ರಾಮಾಣಿಕವಾಗಿ ದುಡಿದವನಿಗೆ ಆತ್ಮಗೌರವ ಇರುತ್ತದೆ: ಸಮಾಜದ ಮುಂದೆ ತಲೆ ಎತ್ತಿ ನಡೆಯುವ ಧೈರ್ಯ ಇರುತ್ತದೆ: ಅವನು ಗಳಿಸಿದ ಪುತಿಯೊಂದು ರೂಪಾಯಿ ಅವನಿಗೆ ನೆಮ್ಮದಿಯ ನಿದ್ರೆಯನ್ನು ಕೊಡುತ್ತದೆ. ಏಕೆಂದರೆ ಆ ಸಂಪತ್ತಿನ ಹಿಂದೆ ಪಾಪಭಾವನೆಯ ನೆರಳು ಇರುವುದಿಲ್ಲ ಹೀಗಾಗಿ, ನಿಜವಾದ ಸಂಪತ್ತು ಎಂದರೆ ಹೆಚ್ಚು ಹಣವಲ್ಲ ಮಾರ್ಗದಲ್ಲಿ ಗಳಿಸಿದ, ಶಾಂತಿಯನ್ನು  ಕೂಡುವ ১১০ ಸಂಪಾದನೆ. ಅನ್ಯಾಯದ ಸಂಪತ್ತು ಆಪತ್ತಿಗೆ ದಾರಿ ಮಾಡಿಕೊಡುತ್ತದೆ; ಶ್ರಮದ ಸಂಪತ್ತು ಜೀವನವನ್ನು ಬೆಳಗಿಸುತ್ತದೆ: ಸೃಷ್ಟಿಕರ್ತ ಬಹ್ಮಾಕುಮಾರಿಸ್ , from ಶಿಕ್ಷಣ ವಿಭಾಗ , ಮೌಂಟ್ ಅಬು: - ShareChat