#🔱 ಭಕ್ತಿ ಲೋಕ #ಪಾಂಡುರಂಗ ವಿಠ್ಠಲ
🙏ಈ ಬೆಳಗಿನಲ್ಲಿ ಪರಮಾತ್ಮನಲ್ಲಿ ಪ್ರಾರ್ಥನೆ 🙏
🌼 ಶ್ರೀಪಂಢರೀಶಾ ಪತಿತಪಾವನಾ|
ಏಕ ವಿಜ್ಞಾಪನಾ ಪಾಯಾಂಪಾಶೀ||೧||
🌺ಹೇ ಪತಿತಪಾವನಾ ಪಂಢರೀಶಾ, ನಿನ್ನ ಚರಣಗಳಲ್ಲಿ ನನ್ನದೊಂದು ವಿನಂತಿ ಇದೆ.
🌼ಅನಾಥಾ ಜೀವಾಂಚಾ ತೂ ಕಾಜಕೈವಾರೀ|
ಐಸೀ ಚರಾಚರೀ ಬ್ರೀದಾವಳೀ||೨||
🌺 ನೀನು ಅನಾಥ ಜೀವರುಗಳ ಕೈವಾರಿ(ಪರಮ ಮಿತ್ರ)ಯೆಂದು ಸಮಸ್ತ ಬ್ರಹ್ಮಾಂಡದಲ್ಲಿ ನಿನಗೆ ಬಿರುದಾವಳಿ ಇದೆ.
🌼ನ ಸಾಂಗತಾ ಕಳೇ ಅಂತರೀಚೇ ಗುಜ|
ಆತಾ ತುಝೀ ಲಾಜ ತುಜ ದೇವಾ||೩||
🌺ದೇವಾ, ಪ್ರತಿಯೊಬ್ಬರ ಅಂತಃಕರಣದಲ್ಲಿಯ ರಹಸ್ಯವು ನಿನಗೆ ತಿಳಿದಿದೆ.ಆದ್ದರಿಂದ ಸದಾ ನಿನ್ನ ನಾಮಸ್ಮರಣೆ ಮಾಡುವ ಭಕ್ತರ ಮರ್ಯಾದೆ ಉಳಿಸುವುದು ನಿನಗೇ ಬಿಟ್ಟಿದ್ದು.
🌼ಆಳಿಕರ ತ್ಯಾಚೇ ಕರಿಸೀ ಸಮಾಧಾನ|
ಅಭಯಾಚೇ ದಾನ ದೇವೂನಿಯಾ||೪||
🌺 ಏನಾದರೂ ಪ್ರಬಲ ಇಚ್ಛೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡ ಭಕ್ತರಿಗೆ ಅಭಯದಾನ ಮಾಡಿ ನೀನು ಸಮಾಧಾನಪಡಿಸುತ್ತೀ.
🌼ತುಕಾಮ್ಹಣೇ ತೂಚಿ ಖೇಳೇ ದೋಹೀ ಠಾಯಿ|
ನಸೇಲ ತೋ ದೇಯೀ ಧೀರ ಮನಾ||೫||
🌺ಹೇ ದೇವಾ ಭಕ್ತರಲ್ಲಿ ಹೀಗೆ ಭಯವನ್ನುಂಟುಮಾಡುವವನು ನೀನೇ, ಅವರನ್ನು ನಿರ್ಭಯರನ್ನಾಗಿ ಮಾಡುವವನೂ ನೀನೇ(ಭಯಕೃತ್ -ಭಯನಾಶನಃ-ಶ್ರೀವಿಷ್ಣುಸಹಸ್ರನಾಮ) ಆದ್ದರಿಂದ ಸಂಕಟ ಪ್ರಸಂಗದಲ್ಲಿ ಅಧೈರ್ಯವುಂಟಾದಾಗ ನೀನು ನನ್ನ ಮನಸ್ಸಿನಲ್ಲಿ ಧೈರ್ಯ ತುಂಬಬೇಕೆಂದು ಸಂತ ತುಕಾರಾಮರು ಹೇಳುತ್ತಾರೆ.
🕉️ ಶ್ರೀಹರಿ ಸರ್ವೋತ್ತಮ ವಾಯು ಜೀವೋತ್ತಮ 🕉️
🪷 ಜೈ ಜೈ ರಾಮಕೃಷ್ಣ ಹರಿ/ಶುಭೋದಯ 🪷
🌼 ದಿನಾಂಕ ೧೭/೧೨/೨೦೨೫ ಬುಧವಾರ 🌼
🙏ಈ ದಿನದ ಬೆಳಗಿನ ಕಾಕಡಾರತಿ ನಂತರದ🙏
🌷 ಭಗವಾನ್ ವಿಠ್ಠಲ ಹಾಗೂ ಭಗವತಿ ರುಗ್ಮೀಣಿ ಮಾತೆಯ ಶುಭ ದರ್ಶನ 🌷
💥ಭೂವೈಕುಂಠ ಸಂತರ ತವರುರೂ ಪಂಢರಪುರ 💥
🚩 ಅಪಾಯ ಕೋಟಿಗಳಿಗೆ ಉಪಾಯ ಒಂದೇ ಶ್ರೀಹರಿಯ ನಾಮಸ್ಮರಣೆ 🚩
💐 ಜೈ ಶ್ರೀ ರಾಮ್ 💐
▬▬ஜ۩۞۩ஜ▬▬▬*▬▬▬ஜ۩۞۩ஜ▬▬
!! ಸರ್ವಂ ಶ್ರೀ ಕೃಷ್ಣಾರ್ಪಣಮಸ್ತು !!
🙏 ಸರ್ವೇ ಜನಾಃ ಸುಖಿನೋ ಭವಂತುಸರ್ವೇ
ಸಂತು ನಿರಾಮಯಾಃ 🙏
!! ಧರ್ಮೋ ರಕ್ಷತಿ ರಕ್ಷಿತಃ !!
▬▬▬ஜ۩۞۩ஜ▬▬▬▬▬▬ஜ۩۞۩ஜ▬▬▬
🙏 ಹರಿ ಸರ್ವೋತ್ತಮ ವಾಯು ಜೀವೋತ್ತಮ 🙏


