ShareChat
click to see wallet page
search
https://www.facebook.com/share/v/16iZAjr5HV/ #✍🏻ದೇಶಭಕ್ತಿ ಶಾಯರಿ
✍🏻ದೇಶಭಕ್ತಿ ಶಾಯರಿ - ShareChat
४२ लाख व्ह्यू · २.५ लाख प्रतिक्रिया | ಕನ್ನಡ ನಾಡಿನಲ್ಲಿ ಕನ್ನಡ ಮಾತಾಡೋಲ್ಲ ಅನ್ನುವ ದುರಹಂಕಾರಿ ನಾದ್ರೋಹಿಗಳ ನಿಮ್ಮ ಯುವ ಕರ್ನಾಟಕ ವೇದಿಕೆ ಎಂದಿಗೂ ಸಹಿಸೋಲ್ಲ..!✊💛❤️ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..✊💛❤️ ಕನ್ನಡದಲ್ಲಿ ಹೇಳಿ ಎಂದ ಕನ್ನಡಿಗನಿಗೆ ಹಿಂದಿವಾಲ ಟೋಲ್ ಸಿಬ್ಬಂದಿಯೊಬ್ಬ ನಾನು ಕನ್ನಡ ಮಾತಾಡೋಲ್ಲಾ ಇದು ಹಿಂದೂಸ್ತಾನ್ ನನ್ನಿಷ್ಟ ಬಂದಂಗ್ ಮಾತಾಡ್ತೀನಿ ಎಂದು ದುರಹಂಕಾರದಿಂದ ಹೇಳಿದ್ದ ವಿಡಿಯೋ ವೈರಲ್ ಆಗ್ತಿತ್ತು ಇದ್ಕೆ ನಮ್ಮ ಶೈಲಿಯಲ್ಲಿ ಉತ್ತರ ನೀಡಿದ್ದೇವೆ.. ಕನ್ನಡ ಬರಲ್ಲ ಕಲಿತಿನಿ ಅಂದ್ರೆ ಮುಗಿಯುವ ಸನ್ನಿವೇಶಗಳು ನಾನ್ಯಾಕೆ ಕನ್ನಡ ಮಾತಾಡ್ಬೇಕು ಇದು ಹಿಂದೂಸ್ತಾನ್ ಇದು ಇಂಡಿಯಾ ಅಂತೆಲ್ಲ ಗಾಂಚಲಿ ಮಾಡಿದ್ರೆ ಅದಾವುದು ಕನ್ನಡಿಗರ ಮುಂದೆ ನಡೆಯೋಲ್ಲ..!✊ ಕನ್ನಡ ಕನ್ನಡಿಗ ಕರ್ನಾಟಕದ ಸ್ವಾಭಿಮಾಕ್ಕೆ ಧಕ್ಕೆ ಆದಾಗ ನಾವುಗಳು ಯಾವ ಹಂತಕ್ಕೆ ಇಳಿಯೋಕು ಸಿದ್ದ..!✊ ಮಾಲೂರು ಟೋಲ್ ನಲ್ಲಿ ನಡೆದ ಘಟನೆ ಖಂಡಿಸಿ ಯುವ ಕರ್ನಾಟಕ ವೇದಿಕೆ ವತಿಯಿಂದ ತಕ್ಕ ಪ್ರತ್ಯುತ್ತರ ನೀಡಲಾಗಿದೆ. ಚೇತನ್ ಸೂರ್ಯ ಎಸ್ ಜಯ ಚಂದನ್ ಗೌಡ್ರು ಜೈ ಕನ್ನಡಿಗರು.. #ಚೇತನ್_ಸೂರ್ಯ #chethansurya #ಯುವಕರ್ನಾಟಕವೇದಿಕೆ #yuvakarnatakavedike #ಕನ್ನಡಿಗ #ಕರ್ನಾಟಕ #ಕನ್ನಡ #kannada #kannadiga #Karnataka #ಹೋರಾಟ #protest #bengaluru #ಬೆಂಗಳೂರು #ಮಾಲೂರು #maluru | ಯುವ ಕರ್ನಾಟಕ ವೇದಿಕೆ -yuva karnataka vedike
ಕನ್ನಡ ನಾಡಿನಲ್ಲಿ ಕನ್ನಡ ಮಾತಾಡೋಲ್ಲ ಅನ್ನುವ ದುರಹಂಕಾರಿ ನಾದ್ರೋಹಿಗಳ ನಿಮ್ಮ ಯುವ ಕರ್ನಾಟಕ ವೇದಿಕೆ ಎಂದಿಗೂ ಸಹಿಸೋಲ್ಲ..!✊💛❤️ ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ..✊💛❤️...