ShareChat
click to see wallet page
search
#🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 #ದಿನಪತ್ರಿಕೆ #📜ಪ್ರಚಲಿತ ವಿದ್ಯಮಾನ📜 #🔴ಲೇಟೆಸ್ಟ್ ನ್ಯೂಸ್ ಅಪ್ಡೇಟ್ಸ್ #🤓ಸರಕಾರಿ ಉದ್ಯೋಗ ಅಪ್ಡೇಟ್ಸ್
🧠 ಸಾಮಾನ್ಯ ಜ್ಞಾನ & ಕರೆಂಟ್ ಅಫೇರ್ಸ್ 🧠 - ಸಂಯುಕ್ತ ಕರ್ನಾಟಕ ASSE ಕುರ್ಚಿಫೈಟ್ ಮಧ್ಯೆ ಹೈಗೆ ಮತ್ತೊಂದು ಟೆನ್ನನ್ ಈಗ ಮಂತ್ರಿಗಿರಿಗಾಗಿ ಕೈ ಶಾಸಕರಿಂದ ದೆಹಲಿ ದಂಡಯಾತ್ರೆಗೆ ಸಿದ್ಧತೆ ಬಜೆಟ್ ಅಧಿವೇಶನ ಮುಗಿದೇಲೆ ವಿಟ್ಲ ಪಯಣ ಸಂಪುಟ ಪುನಾರಚನೆಗೆ ಪಟ್ಟು ಹಿಡಿವ ಸಾಧ್ಯತೆ ಸಂ.ಕ. ಸಮಾಚಾರ , ಬೆಂಗಳೂರು ನಾಯಕತ್ವ ಬದಲಾವಣೆ ಚರ್ಚೆ ಇತ್ಯರ್ಥ ಸಿಎಂ - ಡಿಸಿಎಂ ನಿಶಾನೆ ? ವಾಗದ ಹಿನ್ನೆಲೆಯಲ್ಲಿ ಬಹು ನಿರೀಕ್ಷಿತ ಸಚಿವ ಸಂಪಟ ಮನಾರಚನೆಯೂ ನನೆಗುದಿಗೆ ಬಿದ್ದಿದೆ . ಇದು ಸಚಿವಾಕಾಂಕ್ಷಿಗಳಿಗೆ ಸಹಜ ವಾಗಿಯೇ ಅಸಮಾಧಾನ ಮೂಡಿಸಿದೆ . ಇದು ಪ್ರತ್ಯೇಕ ಡಿನ್ನರ್ ಮೀಟಿಂಗ್ ನಡೆಸಿ ಚರ್ಚಿಸುವ ಹಂತಕ್ಕೂ ಬಂದು ನಿಂತಿದೆ . ಈ ಎಲ್ಲ ಬೆಳವಣಿಗೆಗಳ ಬೆನ್ನಲ್ಲೇ ಇದೀಗ ಮೊದಲ ಬಾರಿಗೆ ಆಯ್ಕೆ ಆಗಿರುವ ಸಚಿವ ಸ್ಥಾನಾಕಾಂಕ್ಷಿ ಮೊದಲ ಬಾರಿಗೆ ಆರಿಸಿ ಬಂದಿರುವ ಮತ್ತು ಹಿರಿಯ ಶಾಸಕರ ಎರಡೂ ತಂಡಗಳಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಆಪ್ತ ಶಾಸಕರಿರುವುದು ವಿಶೇಷ , ಸಂಪುಟ ಪುನಾರಚನೆಗೆ ಒತ್ತಡ ಹಾಕುತ್ತಿರುವುದಕ್ಕೆ ಸಿಎಂ ಆಗಲಿ , ಡಿಸಿಎಂ ಆಗಲಿ ಅಪಸ್ವರ ಎತ್ತುತ್ತಿಲ್ಲ . ಬೇಡಿಕೆ ತಪ್ಪಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಬೆಂಬಲ ವ್ಯಕ್ತಪಡಿಸಿರುವುದು ಎರಡೂ ತಂಡಗಳ ಬೇಡಿಕೆಗೆ ಬಲ ಸಿಕ್ಕಂತಾಗಿದೆ . ಹಾಗಾಗಿ ಶಾಸಕರ ವರಿಷ್ಠರ ಭೇಟಿಗೆ ಸಿಎಂ - ಡಿಸಿಎಂರಿಂದಲೇ ನಿಶಾನೆ ಸಿಕ್ಕಿದೆ ಎನ್ನಲಾಗಿದೆ . ಶಾಸಕರಷ್ಟೇ ಅಲ್ಲದೆ ಹೊಸಬರಿಗೆ ಸಿಗತ್ತಾಸ್ಥಾನ ? ಶಾಸಕರೂ ಕೂಡ ಹೈಕಮಾಂಡ್ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ 38 ಕ್ಕೂ ಅಧಿಕ ಶಾಸಕರು ಇತ್ತೀಚೆಗೆ ಸಭೆ ಸೇರಿ ಸಚಿವ ಸಂಪುಟ ಪುನಾರಚನೆ ವೇಳೆ ನಮ್ಮನ್ನೂ ಪರಿಗಣಿಸಬೇಕು ಹಾಗೂ ಕನಿಷ್ಠ ಐದು ಸಚಿವ ಸ್ಥಾನಗಳು ಹೊಸಮುಖಗಳಿಗೆ ಸಿಗಬೇಕೆಂಬ ಪ್ರಬಲ ಹಕ್ಕೊತ್ತಾಯ ಮಂಡಿಸಿದ್ದರು . ನಮ್ಮಲ್ಲಿ ಯಾರಿಗೆ ಮಂತ್ರಿಗಿರಿ ಸಿಕ್ಕಿದರೂ ಅಡ್ಡಿಯಿಲ್ಲ ಎನ್ನುವ ಬೇಡಿಕೆಗೆ ಸಿಎಂ , ಡಿಸಿಎಂ ಅಪಸ್ವರ ಎತ್ತಿರಲಿಲ್ಲ . ಮೊದಲ ಬಾರಿಗೆ ಶಾಸಕರಾದವರು ಸಿಎಂ ಆದ ನಿದರ್ಶನವೂ ಇದೆ . ಹಾಗಾಗಿ ಈ ಬೇಡಿಕೆ ಮುಂದಿಟ್ಟು ವರಿಷ್ಠರ ಭೇಟಿಯಾಗಲು ಯುವಶಾಸಕರ ಮೇಲೆ ಒತ್ತಡ ಹೇರಲು ಮುಂದಾಗಿದ್ದು , ದೆಹಲಿಗೆ ತೆರಳಲು ಸಜ್ಜಾಗಿ ನಿಂತಿದ್ದಾರೆ . ಡಿನ್ನರ್ ಮೀಟಿಂಗ್ ಒತ್ತಡ : ಸಿಎಂ ಸ್ಥಾನದ ಹಂಚಿಕೆ ಸಂಬಂಧಿಸಿದಂತೆ ವರಿಷ್ಠರು ಯಾವ ನಿರ್ದಿಷ್ಟ ತೀರ್ಮಾನ ತೆಗೆದುಕೊಳ್ಳಲು ಸಾಧ್ಯವಾಗಿಲ್ಲ . ಸದ್ಯಕ್ಕೆ ಐದು ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಯಲಿರುವ ಕಾರಣದಿಂದ ಹೈಕಮಾಂಡ್ ನಾಯಕರು ಅತ್ತ ಹೆಚ್ಚು ಗಮನ ಹರಿಸಿದ್ದಾರೆ . ಪುಟದಿ ಟೀಂ ಸಜ್ಜಾಗಿದೆ . Bangalore Edition Mar 15 , 2026 Page No. 01 Powered by : erelego.com - ShareChat