ShareChat
click to see wallet page
search
#🙏ಭಗವಾನ್ ಶ್ರೀಕೃಷ್ಣ🙏 #ಶ್ರೀ ಕೃಷ್ಣ ಪರಮಾತ್ಮಅವರ ಸಂದೇಶ ವಾಣಿ #ಶ್ರೀ ಕೃಷ್ಣ ಅವರ ಸಂದೇಶ ವಾಣಿ #🌄 ಮೂಡುತಿದೆ ಮುಂಜಾವು 🥰 #🕺ಭಾನುವಾರದ ಶುಭಾಶಯಗಳು
🙏ಭಗವಾನ್ ಶ್ರೀಕೃಷ್ಣ🙏 - బదుశలుశలియిరి ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು ಮನೆ ರ ಅಥವಾ ಕೆಲಸದ ಸ್ಥಳದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದದ್ದೇ , ಹಾಗೆಂದು ನಾವು ಆಜಾಗವನ್ನೇತೆಗಿಸಲು  ಸಾಧ್ಯವಿಲ್ಲ. ಅಲ್ಲಿದ್ದುಕೊಂಡೆ ಅದನ್ನು  ನಿಭಾಯಿಸುವ;, ಕಲೆಗಾರಿಕೆಯನ್ನು ` ನಮ್ಮದಾಗಿಸಿಕೊಳ್ಳಬೇಕು ಎಂದಿಗೂ ನಾವು ಸಮಸ್ಯೆಗಳಿಂದ ಓಡಿ ಹೋಗದೆ ಅದನ್ನು ಎದುರಿಸಿ  ಬದುಕುವ ಕಲೆಯನ್ನು ರೂಡಿಸಿಕೊಳ್ಳುತ್ತೇವೆಯೋ , ಆಗನಾವಿರುವ ಜಾಗದಲ್ಲಿಯೇ ಸ್ವರ್ಗ ಸೃಷ್ಟಿಯಾಗುತ್ತದೆ. ಸುಖದುಃಖ ಎರಡೂ   ಸೃಷ್ಟಿಮಾಡಿಕೊಳ್ಳುವರು ನಾವೇ ಅಲ್ಲವೇ?  బదుశలుశలియిరి ಎಲ್ಲರ ಜೊತೆ ಹೊಂದಿಕೊಂಡು ಹೋಗುವ ಮನಸ್ಥಿತಿಯನ್ನು ನಾವು ಬೆಳೆಸಿಕೊಳ್ಳಬೇಕು ಮನೆ ರ ಅಥವಾ ಕೆಲಸದ ಸ್ಥಳದಲ್ಲಿ ಒಂದಲ್ಲ ಒಂದು ವಿಷಯಕ್ಕೆ ಸಣ್ಣ ಪುಟ್ಟ ಸಮಸ್ಯೆಗಳು ಇದ್ದದ್ದೇ , ಹಾಗೆಂದು ನಾವು ಆಜಾಗವನ್ನೇತೆಗಿಸಲು  ಸಾಧ್ಯವಿಲ್ಲ. ಅಲ್ಲಿದ್ದುಕೊಂಡೆ ಅದನ್ನು  ನಿಭಾಯಿಸುವ;, ಕಲೆಗಾರಿಕೆಯನ್ನು ` ನಮ್ಮದಾಗಿಸಿಕೊಳ್ಳಬೇಕು ಎಂದಿಗೂ ನಾವು ಸಮಸ್ಯೆಗಳಿಂದ ಓಡಿ ಹೋಗದೆ ಅದನ್ನು ಎದುರಿಸಿ  ಬದುಕುವ ಕಲೆಯನ್ನು ರೂಡಿಸಿಕೊಳ್ಳುತ್ತೇವೆಯೋ , ಆಗನಾವಿರುವ ಜಾಗದಲ್ಲಿಯೇ ಸ್ವರ್ಗ ಸೃಷ್ಟಿಯಾಗುತ್ತದೆ. ಸುಖದುಃಖ ಎರಡೂ   ಸೃಷ್ಟಿಮಾಡಿಕೊಳ್ಳುವರು ನಾವೇ ಅಲ್ಲವೇ? - ShareChat