ShareChat
click to see wallet page
search
#👸 ಸೀರೆ ಡಿಸೈನ್ಸ್ #💃ನನ್ನ ಫ್ಯಾಷನ್ ಲುಕ್ #👂ಕಿವಿ ಓಲೆ #👩ಬ್ಯೂಟಿ ಟಿಪ್ಸ್ #🖐️ ಮೆಹೆಂದಿ ಡಿಸೈನ್ಸ್
👸 ಸೀರೆ ಡಿಸೈನ್ಸ್ - ಸ್ವರ್ಗ ರತ್ತು ನಂತ ఆఇది తిగిలు అనిగశరిగి న్పెగF మెశ్తు నరశ ఎందరి మెరణానంకెం సిగువె ಲೋಕಗಳು ಎ೦ದು ತೋರುತ್ತದೆ. ಆದರೆ ಪರಮಾತ್ಮನ ಪ್ರಕಾರ  _ ಸ್ವರ್ಗವೂ, ನರಕವೂ ಸ್ಥಳಗಳಲ್ಲ , ಅವು ಆತ್ಮದ ಸ್ಥಿತಿಗಳು  ಯಾವಾಗ ಆತ್ಮವು ತನ್ನ ನಿಜ ಸ್ವರೂಪವನ್ನು ಅರಿತು, ಪರಮಾತ್ಮನ ಸ್ಮೃತಿಯಲ್ಲಿ ನೆಲೆಸಿರುತ್ತದೋ, ಆಗ ಮನಸ್ಸಿನಲ್ಲಿ ಶಾಂತಿ, ಸಂತೋಷ ಪವಿತ್ರತೆ ಮೂಡುತ್ತದೆ ಕೋಪ, ಲೋಭ ಅಹಂಕಾರಗಳ ಬಂಧನದಿಂದ ಮುಕ್ತವಾದ ಆ ಸ್ಥಿತಿಯೇ ಸ್ವರ್ಗ: ಅದು ಸಾಯುವ ನಂತರವಲ್ಲ ; ಶುದ್ದ ಚಿಂತನೆ ಮತ್ತು ಶ್ರೇಷ್ಠ ಕರ್ಮಗಳಿಂದ ಈಗಲೇ ಅನುಭವಿಸಬಹುದಾದ ಜೀವನ. ಸಂಪೂರ್ಣವಾಗಿ ಈ ಸ್ಥಿತಿಯು ಸೃಷ್ಟಿಯ ಆರಂಭದ ಎರಡು  ಯುಗಗಳಾದ ಸತ್ಯಯುಗ, ತ್ರೇತಾಯುಗದಲ್ಲಿ ಇರುತ್ತದೆ: ಆದರೆ ಆತ್ಮವು ದೇಹಭಾವದಲ್ಲಿ ಸಿಲುಕಿ . ಆಸೆ-ಅಸೂಯೆ-ಭಯಗಳಲ್ಲಿ ಮುಳುಗಿದಾಗ , ಮನಸ್ಸು , ಅಶಾಂತವಾಗುತ್ತದೆ. ಸಂಬಂಧಗಳಲ್ಲಿ ನೋವು, ಬದುಕಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಈ ಅಶುದ್ದ ಆತ್ಮಸ್ತದಿತಿಯೇ ನರಕ. ಅದು ಹೊರಗಲ್ಲ; ನಮ್ಮೊಳಗೇ ನಿರ್ಮಾಣವಾಗುತ್ತದೆ. ಈ ಸ್ಹಿತಿ ಸೃಷ್ಟಿಯ ಅಂತ್ಯದ ಯುಗಗಳಾದ ದ್ವಾಪರ ಮತ್ತು ಕಲಿಯುಗದಲ್ಲಿ ಇರುತ್ತದೆ: ಬ್ರಹ್ಮಾಕುಮಾರಿ ಸಂಸ್ತೆಯಲ್ಲಿ ಪರಮಾತ್ಮನು ಕೂಡುವ ಜ್ಞಾನವು   ಒ೦ದು ಸರಳ ಸತ್ಯವನ್ನು ಬೋಧಿಸುತ್ತದೆ _ ' ನಮ್ಮ ಚಿಂತನೆಯೇ ನಮ್ಮ ಲೋಕವನ್ನು ರೂಪಿಸುತ್ತದೆ' . ಪರಮಾತ್ಮ ಸ್ಮರಣೆ, ಆತ್ಮಭಾವ ಮತ್ತು ಶುದ್ದ ಕರ್ಮಗಳಿಂದ  ನರಕದಂತ ಜೀವನ ಸ್ವರ್ಗವಾಗುತ್ತದೆ: ಸ್ವರ್ಗ-ನರಕಗಳು ದೂರದಲ್ಲಿಲ್ಲ ; ಅವು ನಮ್ಮ ಮನಸ್ಸಿನ  ದರ್ಪಣದಲ್ಲೇ ಪ್ರತಿಬಿಂಬಿಸುತ್ತವೆ: బర్మ్మ రమోరినా; from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು  ಸ್ವರ್ಗ ರತ್ತು ನಂತ ఆఇది తిగిలు అనిగశరిగి న్పెగF మెశ్తు నరశ ఎందరి మెరణానంకెం సిగువె ಲೋಕಗಳು ಎ೦ದು ತೋರುತ್ತದೆ. ಆದರೆ ಪರಮಾತ್ಮನ ಪ್ರಕಾರ  _ ಸ್ವರ್ಗವೂ, ನರಕವೂ ಸ್ಥಳಗಳಲ್ಲ , ಅವು ಆತ್ಮದ ಸ್ಥಿತಿಗಳು  ಯಾವಾಗ ಆತ್ಮವು ತನ್ನ ನಿಜ ಸ್ವರೂಪವನ್ನು ಅರಿತು, ಪರಮಾತ್ಮನ ಸ್ಮೃತಿಯಲ್ಲಿ ನೆಲೆಸಿರುತ್ತದೋ, ಆಗ ಮನಸ್ಸಿನಲ್ಲಿ ಶಾಂತಿ, ಸಂತೋಷ ಪವಿತ್ರತೆ ಮೂಡುತ್ತದೆ ಕೋಪ, ಲೋಭ ಅಹಂಕಾರಗಳ ಬಂಧನದಿಂದ ಮುಕ್ತವಾದ ಆ ಸ್ಥಿತಿಯೇ ಸ್ವರ್ಗ: ಅದು ಸಾಯುವ ನಂತರವಲ್ಲ ; ಶುದ್ದ ಚಿಂತನೆ ಮತ್ತು ಶ್ರೇಷ್ಠ ಕರ್ಮಗಳಿಂದ ಈಗಲೇ ಅನುಭವಿಸಬಹುದಾದ ಜೀವನ. ಸಂಪೂರ್ಣವಾಗಿ ಈ ಸ್ಥಿತಿಯು ಸೃಷ್ಟಿಯ ಆರಂಭದ ಎರಡು  ಯುಗಗಳಾದ ಸತ್ಯಯುಗ, ತ್ರೇತಾಯುಗದಲ್ಲಿ ಇರುತ್ತದೆ: ಆದರೆ ಆತ್ಮವು ದೇಹಭಾವದಲ್ಲಿ ಸಿಲುಕಿ . ಆಸೆ-ಅಸೂಯೆ-ಭಯಗಳಲ್ಲಿ ಮುಳುಗಿದಾಗ , ಮನಸ್ಸು , ಅಶಾಂತವಾಗುತ್ತದೆ. ಸಂಬಂಧಗಳಲ್ಲಿ ನೋವು, ಬದುಕಿನಲ್ಲಿ ಒತ್ತಡ ಹೆಚ್ಚಾಗುತ್ತದೆ. ಈ ಅಶುದ್ದ ಆತ್ಮಸ್ತದಿತಿಯೇ ನರಕ. ಅದು ಹೊರಗಲ್ಲ; ನಮ್ಮೊಳಗೇ ನಿರ್ಮಾಣವಾಗುತ್ತದೆ. ಈ ಸ್ಹಿತಿ ಸೃಷ್ಟಿಯ ಅಂತ್ಯದ ಯುಗಗಳಾದ ದ್ವಾಪರ ಮತ್ತು ಕಲಿಯುಗದಲ್ಲಿ ಇರುತ್ತದೆ: ಬ್ರಹ್ಮಾಕುಮಾರಿ ಸಂಸ್ತೆಯಲ್ಲಿ ಪರಮಾತ್ಮನು ಕೂಡುವ ಜ್ಞಾನವು   ಒ೦ದು ಸರಳ ಸತ್ಯವನ್ನು ಬೋಧಿಸುತ್ತದೆ _ ' ನಮ್ಮ ಚಿಂತನೆಯೇ ನಮ್ಮ ಲೋಕವನ್ನು ರೂಪಿಸುತ್ತದೆ' . ಪರಮಾತ್ಮ ಸ್ಮರಣೆ, ಆತ್ಮಭಾವ ಮತ್ತು ಶುದ್ದ ಕರ್ಮಗಳಿಂದ  ನರಕದಂತ ಜೀವನ ಸ್ವರ್ಗವಾಗುತ್ತದೆ: ಸ್ವರ್ಗ-ನರಕಗಳು ದೂರದಲ್ಲಿಲ್ಲ ; ಅವು ನಮ್ಮ ಮನಸ್ಸಿನ  ದರ್ಪಣದಲ್ಲೇ ಪ್ರತಿಬಿಂಬಿಸುತ್ತವೆ: బర్మ్మ రమోరినా; from ಸೃಷ್ಟಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು - ShareChat