💫🌷💐🌹 ಸಂಜೆ ವಾಹಿನಿ ದಿನ ಪತ್ರಿಕೆಯ ಪ್ರಧಾನ ಗೌರವಿತರಾದ
*ಶ್ರೀ ಅಣ್ಣಪ್ಪ ಮೇಟಿ ಗೌಡರು ಸಾರಥ್ಯದಲ್ಲಿ ಸಂಪಾದಕರು ಅವರು ಸಾರಥ್ಯದಲ್ಲಿ ಮೂಡಿಬರುವ*
ಈ ಪತ್ರಿಕೆ
ಹಾಗೂ *ಬೆಳಕು ಸಂಸ್ಥೆಯ ಸಂಸ್ಥಾಪಕರು ರಾಜ್ಯಾಧ್ಯಕ್ಷರು* ಅವರ ಮುಖ್ಯ ಸಂಪಾದಿತ್ವದಲ್ಲಿ
ಯುದ್ದ ಬೇಡ ಮಾನವ ಬದುಕು ಬೇಕು.
ಸಾಕು ಈ ಒಂದು ಬದುಕಿಗೆ ಒಂದು ಬೆಳಕು ನೀಡಿ
ಒಂದು ವಿಶೇಷ ಲೇಖನ
ಮಾಲಿಕೆ ಪ್ರಕಟಿಸಿದ ಪತ್ರಿಕೆಯ ಬಳಗಕ್ಕೆ ನಾನು ಆಭಾರಿಯಾಗಿದ್ದೇನೆ.
ಹೃತ್ಪೂರ್ವಕ ಮನದಾಳದ
ವಂದನೆಗಳು ಧನ್ಯವಾದಗಳು..🌹🌸🌷💫 #😍 ನನ್ನ ಸ್ಟೇಟಸ್ #💓ಮನದಾಳದ ಮಾತು


