ShareChat
click to see wallet page
search
#ಬ್ರಹ್ಮಾಕುಮಾರೀಸ್ #📚ಆಧ್ಯಾತ್ಮಿಕ ಬರಹಗಳು🙏 #🙏ಭಕ್ತಿಮಯ ಕೋಟ್ಸ್😇 #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ
ಬ್ರಹ್ಮಾಕುಮಾರೀಸ್ - ಪರಮಾತ್ಮನಿಗೆ &০80999. ತಿನ್ನುವ ಅನ್ನಕ್ಕೆ ಹಾರುವ ಹಕ್ಕಿಗೆ ಜಾತಿಯಿಲ್ಲ ~ ನೀರಿಗೆ ಜಾತಿಯಿಲ್ಲ ಜಾತಿಯಿಲ್ಲ , ಕುಡಿಯುವ ಬೀಸುವ ಳಿಗೂ, ಸುಡುವ ಬೆಂಕಿಗೂ, ಉಡುವ ಬಟ್ಟೆೈಗೂ To' ಮತ್ತು ಯಾವುದೇ ಜಾತಿ ಇಲ್ಲ ಸೂರ್ಯ ಚಂದ್ರರು ಕೂಡ ಎಲ್ಲರಿಗೂ ಸಮಾನವಾಗಿ ಬೆಳಕು ನೀಡುತ್ತಾರೆ; ಅವರು ಯಾರನ್ನೂ ಜಾತಿ-ಧರ್ಮಗಳಿಂದ ಬೇರ್ಪಡಿಸುವುದಿಲ್ಲ ಇದೇ ರೀತಿ ಪರಮಾತ್ಮನಿಗೂ ಜಾತಿ ಧರ್ಮ, ಕುಲ, ಪಂಗಡ ಬೇಧಗಳಿಲ್ಲ ಎಂಬ ಆದರೆ ಮಾನವನು ತನ್ನ ಅಜ್ಞ್ಾನ ಮತ್ತು ಅಹಂಕಾರದ ಕಾರಣದಿಂದ ಜಾತಿ ಧರ್ಮ, ಕುಲ ಪಂಗಡಗಳನ್ನು ನಿರ್ಮಿಸಿಕೊಂಡಿದ್ದಾನೆ. "ನನ್ನ ಜಾತಿಶ್ರೇಷ್ಠ నన్న ధమF దిండ్చదు 0 ಎಂಬ 0 ಭರಮೆಯಲ್ಲಿ ಪರಸ್ಪರ ವಿರೋಧ ಮತ್ತು ಕಲಹವನ್ನು ಹುಟ್ಟುಹಾಕಿಕೊಂಡು ಬದುಕುತ್ತಿದ್ದಾನೆ. ಆದರೆ ಪರಮಾತ್ಮನ ಸನ್ನಿಧಿಯಲ್ಲಿ ಇಂತಹ ಬೇಧಭಾವಗಳಿಗೆ ಯಾವ ಸ್ಥಾನವೂ ಇಲ್ಲ , ರಿಂದ ಬುದ್ದಿವಂತರಾದ ನಾವು ಕ್ಷಣಕಾಲ ಆದ ಯೋಚಿಸಬೇಕು ಪರಮಾತ್ಮನು ತನ್ನನ್ನು ತಾನು ಯಾವ ~  ಜಾತಿ ಅಥವಾ ಧರ್ಮದಿಂದ ಗುರುತಿಸಿಕೊಳ್ಳುತ್ತಾನೆಯೇ?   ಇಲ್ಲ . ಆತನು ಎಲ್ಲರಿಗೂ ಸಮಾನವಾದ ಸೃಷ್ಟಿಕರ್ತನು: ಅವನ ದೃಷ್ಟಿಯಲ್ಲಿ ಎಲ್ಲಾ ಜೀವಿಗಳು ఒంది శటుంబదవరు: ಸತ್ಯವನ್ನು ಅರಿತುಕೊಂಡಾಗ ಮಾತ್ರ ಮಾನವ ఆ ಸಮಾಜದಲ್ಲಿ ನಿಜವಾದ ಶಾಂತಿ, ಸೌಹಾರ್ದ ಮತ್ತು ಪ್ರೀತಿ ನೆಲೆಸುತ್ತದೆ: ತಿ-ಧರ್ಮಗಳ ಮೀರಿದ ಆ ಒಬ್ಬ ಪರಮಾತ್ಮನನ್ನು ద ಅರಿತುಕೊಳ್ಳುವ ಪುಯತ್ನವೇ ನಿಜವಾದ ಆಧ್ಯಾತ್ಮಿಕತೆಯ ಮಾರ್ಗವಾಗಿದೆ  ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ , ಮೌಂಟ್ ಅಬು: ಪರಮಾತ್ಮನಿಗೆ &০80999. ತಿನ್ನುವ ಅನ್ನಕ್ಕೆ ಹಾರುವ ಹಕ್ಕಿಗೆ ಜಾತಿಯಿಲ್ಲ ~ ನೀರಿಗೆ ಜಾತಿಯಿಲ್ಲ ಜಾತಿಯಿಲ್ಲ , ಕುಡಿಯುವ ಬೀಸುವ ಳಿಗೂ, ಸುಡುವ ಬೆಂಕಿಗೂ, ಉಡುವ ಬಟ್ಟೆೈಗೂ To' ಮತ್ತು ಯಾವುದೇ ಜಾತಿ ಇಲ್ಲ ಸೂರ್ಯ ಚಂದ್ರರು ಕೂಡ ಎಲ್ಲರಿಗೂ ಸಮಾನವಾಗಿ ಬೆಳಕು ನೀಡುತ್ತಾರೆ; ಅವರು ಯಾರನ್ನೂ ಜಾತಿ-ಧರ್ಮಗಳಿಂದ ಬೇರ್ಪಡಿಸುವುದಿಲ್ಲ ಇದೇ ರೀತಿ ಪರಮಾತ್ಮನಿಗೂ ಜಾತಿ ಧರ್ಮ, ಕುಲ, ಪಂಗಡ ಬೇಧಗಳಿಲ್ಲ ಎಂಬ ಆದರೆ ಮಾನವನು ತನ್ನ ಅಜ್ಞ್ಾನ ಮತ್ತು ಅಹಂಕಾರದ ಕಾರಣದಿಂದ ಜಾತಿ ಧರ್ಮ, ಕುಲ ಪಂಗಡಗಳನ್ನು ನಿರ್ಮಿಸಿಕೊಂಡಿದ್ದಾನೆ. "ನನ್ನ ಜಾತಿಶ್ರೇಷ್ಠ నన్న ధమF దిండ్చదు 0 ಎಂಬ 0 ಭರಮೆಯಲ್ಲಿ ಪರಸ್ಪರ ವಿರೋಧ ಮತ್ತು ಕಲಹವನ್ನು ಹುಟ್ಟುಹಾಕಿಕೊಂಡು ಬದುಕುತ್ತಿದ್ದಾನೆ. ಆದರೆ ಪರಮಾತ್ಮನ ಸನ್ನಿಧಿಯಲ್ಲಿ ಇಂತಹ ಬೇಧಭಾವಗಳಿಗೆ ಯಾವ ಸ್ಥಾನವೂ ಇಲ್ಲ , ರಿಂದ ಬುದ್ದಿವಂತರಾದ ನಾವು ಕ್ಷಣಕಾಲ ಆದ ಯೋಚಿಸಬೇಕು ಪರಮಾತ್ಮನು ತನ್ನನ್ನು ತಾನು ಯಾವ ~  ಜಾತಿ ಅಥವಾ ಧರ್ಮದಿಂದ ಗುರುತಿಸಿಕೊಳ್ಳುತ್ತಾನೆಯೇ?   ಇಲ್ಲ . ಆತನು ಎಲ್ಲರಿಗೂ ಸಮಾನವಾದ ಸೃಷ್ಟಿಕರ್ತನು: ಅವನ ದೃಷ್ಟಿಯಲ್ಲಿ ಎಲ್ಲಾ ಜೀವಿಗಳು ఒంది శటుంబదవరు: ಸತ್ಯವನ್ನು ಅರಿತುಕೊಂಡಾಗ ಮಾತ್ರ ಮಾನವ ఆ ಸಮಾಜದಲ್ಲಿ ನಿಜವಾದ ಶಾಂತಿ, ಸೌಹಾರ್ದ ಮತ್ತು ಪ್ರೀತಿ ನೆಲೆಸುತ್ತದೆ: ತಿ-ಧರ್ಮಗಳ ಮೀರಿದ ಆ ಒಬ್ಬ ಪರಮಾತ್ಮನನ್ನು ద ಅರಿತುಕೊಳ್ಳುವ ಪುಯತ್ನವೇ ನಿಜವಾದ ಆಧ್ಯಾತ್ಮಿಕತೆಯ ಮಾರ್ಗವಾಗಿದೆ  ಬ್ರಹ್ಮಾಕುಮಾರಿಸ್ , from ಸೃಷ್ಟಿಕರ್ತ ಶಿಕ್ಷಣ ವಿಭಾಗ , ಮೌಂಟ್ ಅಬು: - ShareChat