ShareChat
click to see wallet page
search
#💓ಮನದಾಳದ ಮಾತು
💓ಮನದಾಳದ ಮಾತು - 12:15 226 40+ Rajanna 19/12/25, 9:12 am ವೃಕ್ಣದ ಜೀಜ ವತ್ತು ದೇಹದ ಒಳಗಿರುವ ಆತ್ಮ: ಒ೦ದು ವೃಕ್ಷವು ಹೇಗೆ ಬೆಳೆಯಬೇಕು, ಎಷ್ಟು ಎತ್ತರಕ್ಕೆ  ಹೋಗಬೇಕು , ಎಷ್ಟು ಕೊಂಬೆ-ರಂಬೆಗಳನ್ನು ಹರಡಬೇಕು, ಅದರ ಕಾಂಡ ಎಷ್ಟ ದಪ್ಪ ಇರಬೇಕು ಮತ್ತು ಯಾವ ಋತುವಿನಲ್ಲಿ ಎಂತಹ ಹೂವು ಹಣ್ಣ-ಕಾಯಿಗಳನ್ನು ನೀಡಬೇಕು ಎನ್ನುವ ಸಮಗ್ರ ಸಾರವು ಅದರ ಬೀಜದಲ್ಲೇ ಅಡಕವಾಗಿರುತ್ತದೆ: ಮನುಷ್ಯನ ಬದುಕಿನ ರೂಪರೇಖೆಯೂ ಸಹ ಆತ್ಮವೆಂಬ ಬೀಜದಲ್ಲಿ ಅಡಗಿರುತ್ತದೆ: ನಾವು ಯಾವ ಮನೆತನದಲ್ಲಿ ಜನ್ಮ ಪಡೆಯಬೇಕು; ಶೀಮಂತನಾಗಬೇಕೋ , ಬಡವನಾಗಬೇಕೋ; ಆರೋಗ್ಯವಂತರಾಗಬೇಕೋ, ರೋಗಬಾಧಿತರಾಗಬೇಕೋ; ಸಂಪೂರ್ಣ ದೇಹವೋ అథేవా అంగవిశలశియఠc; ఎక్తం దెచ్పః ఆశార; ಇವೆಲ್ಲವೂ ತಾಯಿಯ ಗರ್ಭವನ್ನು బణ్ ಪ್ರುವೇಶಿಸುವಾಗ ಆತ್ಯದೊಂದಿಗೆ ಹಿಂದಿನ ಜನ್ಮದಿಂದ ಬಂದಿರುವ ಸಂಸ್ಕಾರಗಳ ಫಲವೇ ಆಗಿರುತ್ತದೆ ನಿಜವಾಗಿಯೂ , ಈ ದೇಹಕ್ಕೆ ಆತ್ಮವೇ ಬೀಜ್ ಆತ್ಮವೆಂಬ ಬೀಜ ಪರಿಶುದ್ದವಾಗಿದ್ದರೆ, ನಮಗೆ ' ಜನ೬ నేదాశాల ఒళ్ళియే ಪ್ರಾಪ್ರವಾಗುತ್ತದೆ. ನಮ್ಮೊಳಗಿರುವ ಆತ್ಮವನ್ನು ಅರಿಯುವುದೇ ಮಹಾನ್ ಜ್ಲ್ಯಾನ: Reply 12:15 226 40+ Rajanna 19/12/25, 9:12 am ವೃಕ್ಣದ ಜೀಜ ವತ್ತು ದೇಹದ ಒಳಗಿರುವ ಆತ್ಮ: ಒ೦ದು ವೃಕ್ಷವು ಹೇಗೆ ಬೆಳೆಯಬೇಕು, ಎಷ್ಟು ಎತ್ತರಕ್ಕೆ  ಹೋಗಬೇಕು , ಎಷ್ಟು ಕೊಂಬೆ-ರಂಬೆಗಳನ್ನು ಹರಡಬೇಕು, ಅದರ ಕಾಂಡ ಎಷ್ಟ ದಪ್ಪ ಇರಬೇಕು ಮತ್ತು ಯಾವ ಋತುವಿನಲ್ಲಿ ಎಂತಹ ಹೂವು ಹಣ್ಣ-ಕಾಯಿಗಳನ್ನು ನೀಡಬೇಕು ಎನ್ನುವ ಸಮಗ್ರ ಸಾರವು ಅದರ ಬೀಜದಲ್ಲೇ ಅಡಕವಾಗಿರುತ್ತದೆ: ಮನುಷ್ಯನ ಬದುಕಿನ ರೂಪರೇಖೆಯೂ ಸಹ ಆತ್ಮವೆಂಬ ಬೀಜದಲ್ಲಿ ಅಡಗಿರುತ್ತದೆ: ನಾವು ಯಾವ ಮನೆತನದಲ್ಲಿ ಜನ್ಮ ಪಡೆಯಬೇಕು; ಶೀಮಂತನಾಗಬೇಕೋ , ಬಡವನಾಗಬೇಕೋ; ಆರೋಗ್ಯವಂತರಾಗಬೇಕೋ, ರೋಗಬಾಧಿತರಾಗಬೇಕೋ; ಸಂಪೂರ್ಣ ದೇಹವೋ అథేవా అంగవిశలశియఠc; ఎక్తం దెచ్పః ఆశార; ಇವೆಲ್ಲವೂ ತಾಯಿಯ ಗರ್ಭವನ್ನು బణ్ ಪ್ರುವೇಶಿಸುವಾಗ ಆತ್ಯದೊಂದಿಗೆ ಹಿಂದಿನ ಜನ್ಮದಿಂದ ಬಂದಿರುವ ಸಂಸ್ಕಾರಗಳ ಫಲವೇ ಆಗಿರುತ್ತದೆ ನಿಜವಾಗಿಯೂ , ಈ ದೇಹಕ್ಕೆ ಆತ್ಮವೇ ಬೀಜ್ ಆತ್ಮವೆಂಬ ಬೀಜ ಪರಿಶುದ್ದವಾಗಿದ್ದರೆ, ನಮಗೆ ' ಜನ೬ నేదాశాల ఒళ్ళియే ಪ್ರಾಪ್ರವಾಗುತ್ತದೆ. ನಮ್ಮೊಳಗಿರುವ ಆತ್ಮವನ್ನು ಅರಿಯುವುದೇ ಮಹಾನ್ ಜ್ಲ್ಯಾನ: Reply - ShareChat