ಗರುಡ ಪುರಾಣ: ಹಸುವಿಗೆ ಹೀಗೆಲ್ಲ ಮಾಡಿದರೆ ನರಕವೇ ಗ್ಯಾರಂಟಿ!
ಗರುಡ ಪುರಾಣದ ಪ್ರಕಾರ, ಗೋಮಾತೆಗೆ ಕೇಡು ಬಗೆಯುವುದು ಮಹಾಪಾಪ. ಹಸುವಿಗೆ ಬಗೆಯುವ ಹಲವು ತಪ್ಪುಗಳು ವ್ಯಕ್ತಿಯನ್ನು ಘೋರ ನರಕಕ್ಕೆ ತಳ್ಳುತ್ತವೆ. ಗೋಸೇವೆ ಮತ್ತು ಗೋದಾನದಿಂದ ಪುಣ್ಯ ಲಭಿಸಿ ಸ್ವರ್ಗ ಪ್ರಾಪ್ತಿಯಾಗುತ್ತದೆ ಎಂದು ಪುರಾಣ ಹೇಳುತ್ತದೆ.