ShareChat
click to see wallet page
search
ಜನನ ಮರಣ... ಇರೋದು ಮಾನವನಾಗಿ ಹುಟ್ಟಿದ ಮೇಲೆ,, ಜಗತ್ತು ಎಂಬ ಮಾಯದೊಳಗೆ ಬದುಕಬೇಕು ನಮ್ಮ ಉಸಿರು ಇರೋವರೆಗೂ,, ಕಷ್ಟ ನಷ್ಟಗಳನ್ನು ಎದುರಿಸಿ ಬದುಕಬೇಕು ಮಾಯದೊಳಗಿನ ಜಗತ್ತಿನಲ್ಲಿ,, ಕೊನೆಯಾಗದ ದಾರಿ ನಮ್ಮದು ಈ ಜಗತ್ತಿನಲ್ಲಿ,, ಹುಟ್ಟು ಸಾವು ಇರುವುದು ಜಗತ್ತಿನಲ್ಲಿ,, ಪಾಪಕ್ಕೆ ನೆಲೆ ಉಂಟು ಪುಣ್ಯಕ್ಕೆ ನೆಲೆ ಇಲ್ಲ,, ಮಾಯದ ಜಗತ್ತು,, ಮಾನವನ ಜಗತ್ತು....👌💯🔥🙊 #💓ಮನದಾಳದ ಮಾತು
💓ಮನದಾಳದ ಮಾತು - ಲ್ಲಿ ಮಣ್ಣಾಗು ಪರವಾಗಿಲ್ಲ  ಮಣ್ಣೀ ವರಲ್ಲಿ ಒಬ್ಬನಾಗಬೇಡ శిట్టక ಲ್ಲಿ ಮಣ್ಣಾಗು ಪರವಾಗಿಲ್ಲ  ಮಣ್ಣೀ ವರಲ್ಲಿ ಒಬ್ಬನಾಗಬೇಡ శిట్టక - ShareChat