ShareChat
click to see wallet page
search
#🙏 ಆಧ್ಯಾತ್ಮ #ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏
🙏 ಆಧ್ಯಾತ್ಮ - ಜ್ಯೋತಿ ಜೀವನ ಪಲಶುದ್ಧ ಆಲಂಚನೆಗಳು ಶುದ್ದ   ಭಾವನೆಗಳು ಇತರರವರೆಗೂ ತಲುಪಿ, ಒಳಳೈೆಯದನ್ನೇ ತರುತ್ತವೆ: ರಾಜಯೋಗಿ 10-ಮೂರ್ಚ್ ಕು. ಮೃತ್ಯುಂಜಯ ಬ್ CಾIl ಚಿಂತನ ಯಾರಾದರೂ ಬಲಹೀನರಾಗಿದ್ದರೆ, ನಾವು ನಕಾರಾತ್ಮಕವಾಗಿ ಯೋಚಿಸುತ್ತೇವೆ ಅಥವಾ ಮಾತನಾಡುತ್ತೇವೆ. ನಕಾರಾತ್ಮಕತೆಯ ಬಗ್ಗೆ ಯೋಚಿಸುವುದು ಎಂದರೆ ಆ ನಕಾರಾತ್ಮ ಕತೆಯನ್ನು ನಮ್ಮ ಮನಸ್ಸಿನ ಆಳದಲ್ಲಿಟ್ಟುಕೊಳ್ಳುವುದು. ನಮ್ಮ ಮನಸ್ಸು ಶುದ್ದವಾಗಿರದಿರುವ ಕಾರಣ ಆ ವ್ಯಕ್ತಿಯ ಬಗ್ಗೆ  ನಮಗಿರುವ ಯಾವುದೇ ಆಲೋಚನೆಗಳು ಸಹ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ . ನಮ್ಮ ಮನಸ್ಸಿಗೂ ಮತ್ತು ಆ ವ್ಯಕ್ತಿಗೂ ಇಬ್ಬರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ ವಿಧಾನ ಇತರರಲ್ಲಿ ದೌರ್ಬಲ್ಯಗಳನ್ನು ನೋಡಿದಾಗ ನಾವು ಅವರ ಬಗ್ಗೆ ಯೋಚಿಸಬಾರದು ಅಥವಾ ಮಾತನಾಡಬಾರದು. ಬದಲಾಗಿ ಇತರರು ಹೊಂದಿರುವ ಕೆಲವು ವಿಶೇಷ ಗುಣಗಳ ಮೇಲೆ ನಾವು ಗಮನಹರಿಸಬೇಕು. ನಾವು ಬೆಳಿಗ್ಗೆ " ಬೇಗನೆ ಪರಮಾತ್ಮನ ಸ್ಮರಣೆಯಿಂದ ನಮ್ಮ ಮನಸ್ಸನ್ನು ಚಾರ್ಜ್ ಮಾಡಿದಾಗ , ಮನಸ್ಸು ಸಕಾರಾತ್ಮಕ ಚಿಂತನೆ ಮತ್ತು ಸೃಜನಶೀಲತೆಯಿಂದ ಸಬಲಗೊಳಳುತ್ತದೆ. ನಾವು ಸಕಾರಾತ್ಮಕ ವಿಷಯಗಳನ್ನು ನೋಡಿದಾಗ, ಇತರರು   ಸಹ ನಮ್ಮನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: ಜ್ಯೋತಿ ಜೀವನ ಪಲಶುದ್ಧ ಆಲಂಚನೆಗಳು ಶುದ್ದ   ಭಾವನೆಗಳು ಇತರರವರೆಗೂ ತಲುಪಿ, ಒಳಳೈೆಯದನ್ನೇ ತರುತ್ತವೆ: ರಾಜಯೋಗಿ 10-ಮೂರ್ಚ್ ಕು. ಮೃತ್ಯುಂಜಯ ಬ್ CಾIl ಚಿಂತನ ಯಾರಾದರೂ ಬಲಹೀನರಾಗಿದ್ದರೆ, ನಾವು ನಕಾರಾತ್ಮಕವಾಗಿ ಯೋಚಿಸುತ್ತೇವೆ ಅಥವಾ ಮಾತನಾಡುತ್ತೇವೆ. ನಕಾರಾತ್ಮಕತೆಯ ಬಗ್ಗೆ ಯೋಚಿಸುವುದು ಎಂದರೆ ಆ ನಕಾರಾತ್ಮ ಕತೆಯನ್ನು ನಮ್ಮ ಮನಸ್ಸಿನ ಆಳದಲ್ಲಿಟ್ಟುಕೊಳ್ಳುವುದು. ನಮ್ಮ ಮನಸ್ಸು ಶುದ್ದವಾಗಿರದಿರುವ ಕಾರಣ ಆ ವ್ಯಕ್ತಿಯ ಬಗ್ಗೆ  ನಮಗಿರುವ ಯಾವುದೇ ಆಲೋಚನೆಗಳು ಸಹ ಸಕಾರಾತ್ಮಕ ಪರಿಣಾಮ ಬೀರುವುದಿಲ್ಲ . ನಮ್ಮ ಮನಸ್ಸಿಗೂ ಮತ್ತು ಆ ವ್ಯಕ್ತಿಗೂ ಇಬ್ಬರಿಗೂ ಯಾವುದೇ ಪ್ರಯೋಜನವಾಗುವುದಿಲ್ಲ ವಿಧಾನ ಇತರರಲ್ಲಿ ದೌರ್ಬಲ್ಯಗಳನ್ನು ನೋಡಿದಾಗ ನಾವು ಅವರ ಬಗ್ಗೆ ಯೋಚಿಸಬಾರದು ಅಥವಾ ಮಾತನಾಡಬಾರದು. ಬದಲಾಗಿ ಇತರರು ಹೊಂದಿರುವ ಕೆಲವು ವಿಶೇಷ ಗುಣಗಳ ಮೇಲೆ ನಾವು ಗಮನಹರಿಸಬೇಕು. ನಾವು ಬೆಳಿಗ್ಗೆ " ಬೇಗನೆ ಪರಮಾತ್ಮನ ಸ್ಮರಣೆಯಿಂದ ನಮ್ಮ ಮನಸ್ಸನ್ನು ಚಾರ್ಜ್ ಮಾಡಿದಾಗ , ಮನಸ್ಸು ಸಕಾರಾತ್ಮಕ ಚಿಂತನೆ ಮತ್ತು ಸೃಜನಶೀಲತೆಯಿಂದ ಸಬಲಗೊಳಳುತ್ತದೆ. ನಾವು ಸಕಾರಾತ್ಮಕ ವಿಷಯಗಳನ್ನು ನೋಡಿದಾಗ, ಇತರರು   ಸಹ ನಮ್ಮನ್ನು ಅದೇ ರೀತಿಯಲ್ಲಿ ನಡೆಸಿಕೊಳ್ಳುತ್ತಾರೆ: ಬ್ರಹ್ಮಾಕುಮಾರಿಸ್ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat