ShareChat
click to see wallet page
search
ಕನ್ನಡ ನಾಡು-ನುಡಿಯ ಏಕೀಕರಣಕ್ಕಾಗಿ ಅವಿರತವಾಗಿ ಶ್ರಮಿಸಿದ ‘ಕನ್ನಡ ಕುಲಪುರೋಹಿತ’, ಕರ್ನಾಟಕ ಏಕೀಕರಣದ ಪಿತಾಮಹ ಶ್ರೀ ಆಲೂರು ವೆಂಕಟರಾಯರ ಪುಣ್ಯಸ್ಮರಣೆಯಂದು ಗೌರವಪೂರ್ವಕ ನಮನಗಳು. ‘ಕರ್ನಾಟಕ ಗತವೈಭವ’ ಕೃತಿಯ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ ಮೂಡಿಸಿದ ಹಾಗೂ ನಾಡಿನ ಏಕತೆಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟ ಅವರ ಜೀವನಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. #ಅಲಗೂರು ವೆಂಕರರಾಯರ ಪುಣ್ಯಸ್ಮರಣೆ
ಅಲಗೂರು ವೆಂಕರರಾಯರ ಪುಣ್ಯಸ್ಮರಣೆ - ಕನ್ನಡ ನಾಡು-ನುಡಿಯ ಏಕೀಕರಣಕ್ಕಾಗಿ ಅವಿರತವಾಗಿ ' ಶ್ರಮಿಸಿದ 'ಕನ್ನಡ ಕುಲಪುರೋಹಿತ' ಕರ್ನಾಟಕ ಏಕೀಕರಣದ ಪಿತಾಮಹ ಶ್ರೀ ಆಲೂರು ವೆಂಕಟರಾಯರ ನಮ್ಮ వుణ్యన్మంణియందు ಗೌರವಪೂರ್ವಕ ನಮನಗಳು. 'ಕರ್ನಾಟಕ ಗತವೈಭವ' ಕೃತಿಯ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ  ಮುಡಿಪಾಗಿಟ್ವ ಅವರ ಮೂಡಿಸಿದ ಹಾಗೂ ನಾಡಿನ ಏಕತೆಗಾಗಿ ತಮ್ಮ ಬದುಕನ್ನೇ ಜೀವನಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. ಚಂದಾ ಶ್ರೀ ಲೋಣಾರಿ ಶ್ರೀಶೈಲ ಮುಲೋಣಾರಿ ಕಾಂಗ್ರೇಸ್ ಪಕ್ಷದ ಮುಖಂಡರು ಆಶ್ರಯ ಸಮಿತಿ ಸದಸ್ಯರು ಪುರಸಭೆ ಅಥಣಿ గవిసిద్దన మడ్డి అథిణి ಕನ್ನಡ ನಾಡು-ನುಡಿಯ ಏಕೀಕರಣಕ್ಕಾಗಿ ಅವಿರತವಾಗಿ ' ಶ್ರಮಿಸಿದ 'ಕನ್ನಡ ಕುಲಪುರೋಹಿತ' ಕರ್ನಾಟಕ ಏಕೀಕರಣದ ಪಿತಾಮಹ ಶ್ರೀ ಆಲೂರು ವೆಂಕಟರಾಯರ ನಮ್ಮ వుణ్యన్మంణియందు ಗೌರವಪೂರ್ವಕ ನಮನಗಳು. 'ಕರ್ನಾಟಕ ಗತವೈಭವ' ಕೃತಿಯ ಮೂಲಕ ಕನ್ನಡಿಗರಲ್ಲಿ ಸ್ವಾಭಿಮಾನದ ಜಾಗೃತಿ  ಮುಡಿಪಾಗಿಟ್ವ ಅವರ ಮೂಡಿಸಿದ ಹಾಗೂ ನಾಡಿನ ಏಕತೆಗಾಗಿ ತಮ್ಮ ಬದುಕನ್ನೇ ಜೀವನಾದರ್ಶಗಳು ನಮ್ಮೆಲ್ಲರಿಗೂ ಸದಾ ಸ್ಫೂರ್ತಿ. ಚಂದಾ ಶ್ರೀ ಲೋಣಾರಿ ಶ್ರೀಶೈಲ ಮುಲೋಣಾರಿ ಕಾಂಗ್ರೇಸ್ ಪಕ್ಷದ ಮುಖಂಡರು ಆಶ್ರಯ ಸಮಿತಿ ಸದಸ್ಯರು ಪುರಸಭೆ ಅಥಣಿ గవిసిద్దన మడ్డి అథిణి - ShareChat