ShareChat
click to see wallet page
search
#📝ನನ್ನ ಕವಿತೆಗಳು ಮಾತು* ಅಧಿಕಾರದ ದರ್ಪವು ಕೆಲಸಕ್ಕೆ ಸೀಮಿತವಿರೆ ಚೆನ್ನ ಕರ್ತವ್ಯಪಾಲನೆಗೆ ಸೂಕ್ತ ಪರಿಧಿ ದಾಟುವುದೇತಕೆ ಬಂಧಕ್ಕೆ ಬಲೆಯಾಗಬೇಕೆ ಅನುಬಂಧ ಅಳಿಸಲೇಕೆ ತನ್ನತನ ತೊರೆಯಲೇಕೆ ಭಾವ ಉಳಿಯಲಿ ಮನವೇ *ಶುಭೋದಯ* *ರತ್ನಾಬಡವನಹಳ್ಳಿ* #👑 ನನ್ನರಸಿ ರಾಧೆ 😍 #💓ಮನದಾಳದ ಮಾತು #📖 ನನ್ನ ಓದು #🔱 ಭಕ್ತಿ ಲೋಕ
📝ನನ್ನ ಕವಿತೆಗಳು - ರತ್ನಾಬಡವನಹಳ್ಳಿ ರತ್ನಾಬಡವನಹಳ್ಳಿ - ShareChat