ShareChat
click to see wallet page
search
#ಬ್ರಹ್ಮಾಕುಮಾರೀಸ್ #😇ಬ್ರಹ್ಮಾಕುಮಾರೀಸ್ #🙏 ಆಧ್ಯಾತ್ಮ #🙏ಭಕ್ತಿಮಯ ಕೋಟ್ಸ್😇 #📚ಆಧ್ಯಾತ್ಮಿಕ ಬರಹಗಳು🙏
ಬ್ರಹ್ಮಾಕುಮಾರೀಸ್ - ದೇಹ ಮಣ್ಣಿಗೆ; ಆತ್ಮ ಪನರ್ಜನ್ಮಕ್ಕೆ: ಪರಬ್ರಹ್ಮನು ಹೇಳುವ ಮಹಾಸತ್ಯವೇ ಇದು "ನೀನು ದೇಹವಲ್ಲ, ನೀನು ಆತ್ಮ దిరేవ ಪಂಚಭೂತಗಳಿಂದ ಕೂಡಿರುವುದು, ಕಾಲ మగిదాగ మెణ్చి ಗೆ ಮರಳುತ್ತದೆ ಆದರೆ ಆತ್ಮ ಣ ಶಾಶ್ವತ; ಅದು ತನ್ನ ಸಂಸ್ಕಾರಗಳೊಂದಿಗೆ '   ಪುನರ್ಜನ್ಮದ ಪಯಣ ಮುಂದುವರಿಸುತ್ತದೆ. ಮಾನವನು ದೇಹದ ಅಹಂಕಾರದಲ್ಲಿ ಬಂದು ಹಣ. ಆಸ್ತ್ಿ, ಸಂಪತ್ತನ್ನು ಸ೦ಗ್ರಹಿಸಲು ಜೀವಮಾನವನ್ನೇ ಖರ್ಚು ಮಾಡುತ್ತಾನೆ. ಆದರೆ ಅಂತ್ಯಕಾಲದಲ್ಲಿ నాణ్యవెనున్న అథేవా ఒందు సణ్ణణ ఒందు ಸೂಜಿಯನ್ನೂ ಸಹ ಆತ್ಮದ ಜೂತೆ ಕೊಂಡೊಯ್ಯಲು ಸಾಧ್ಯವಿಲ್ಲ . ಕೊಂಡೊಯ್ಯುವುದು  ಮತ್ತು ಕರ್ಮಗಳ ಸಂಸ್ಕಾರ  ಆತ್ಮಸ್ತಿತಿ ಒಂದೇ { ಕೋಪ, ದ್ವೇಷ; ಅಸೂಯೆ, ಲೋಭ ಇವೆಲ್ಲವೂ  ಆತ್ಮವನ್ನು ಭಾರವಾಗಿಸುವ ನಕಾರಾತ್ಮಕ ಸಂಸ್ಕಾರಗಳು. ಇವುಗಳಿಂದ ನಿರ್ಮಿತವಾದ ಜೀವನ ಅಶಾಂತಿಯಿಂದಲೇ ಅಂತ್ಯಗೊಳಳುತ್ತದೆ. ಆದರೆ   ಪ್ರೀತಿ, ಶಾಂತಿ, ಸಹನೆ, ದಯೆ, ಪವಿತ್ರತೆ ಇವು ಆತ್ಮದ ಮೂಲ ಗುಣಗಳು. ಇವುಗಳಲ್ಲಿ ಬದುಕಿದಾಗಲೇ ಆತ್ಮ ಹಗುರವಾಗುತ್ತದೆ, ಪಯಣ ಸುಲಭವಾಗುತ್ತದೆ: ಜನ್ಮದಲ್ಲಿ eగ ఇరచె ఈ అమొల్య ಪರಮಾತ್ಮನ 0 ಸ್ಮೃತಿಯಲ್ಲಿ ಸ್ಹಿತರಾಗಿ, ಆತ್ಮಭಾವದಲ್ಲಿ ಬದುಕಿ, ಸತ್ಕರ್ಮಗಳಿಂದ ಆತ್ಮವನ್ನು ಶುದ್ದಪಡಿಸೋಣ. ಆಗ ದೇಹ ಮಣ್ಣಿಗೆ ಹೋದರೂ, ಆತ್ಮದ ಪುನರ್ಜನ್ಮ ಶ್ರೇಷ್ಠ ವಾಗುತ್ತದೆ. ಬ್ರಹ್ಮಾಕುಮಾರಿಸ್' from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: ದೇಹ ಮಣ್ಣಿಗೆ; ಆತ್ಮ ಪನರ್ಜನ್ಮಕ್ಕೆ: ಪರಬ್ರಹ್ಮನು ಹೇಳುವ ಮಹಾಸತ್ಯವೇ ಇದು "ನೀನು ದೇಹವಲ್ಲ, ನೀನು ಆತ್ಮ దిరేవ ಪಂಚಭೂತಗಳಿಂದ ಕೂಡಿರುವುದು, ಕಾಲ మగిదాగ మెణ్చి ಗೆ ಮರಳುತ್ತದೆ ಆದರೆ ಆತ್ಮ ಣ ಶಾಶ್ವತ; ಅದು ತನ್ನ ಸಂಸ್ಕಾರಗಳೊಂದಿಗೆ '   ಪುನರ್ಜನ್ಮದ ಪಯಣ ಮುಂದುವರಿಸುತ್ತದೆ. ಮಾನವನು ದೇಹದ ಅಹಂಕಾರದಲ್ಲಿ ಬಂದು ಹಣ. ಆಸ್ತ್ಿ, ಸಂಪತ್ತನ್ನು ಸ೦ಗ್ರಹಿಸಲು ಜೀವಮಾನವನ್ನೇ ಖರ್ಚು ಮಾಡುತ್ತಾನೆ. ಆದರೆ ಅಂತ್ಯಕಾಲದಲ್ಲಿ నాణ్యవెనున్న అథేవా ఒందు సణ్ణణ ఒందు ಸೂಜಿಯನ್ನೂ ಸಹ ಆತ್ಮದ ಜೂತೆ ಕೊಂಡೊಯ್ಯಲು ಸಾಧ್ಯವಿಲ್ಲ . ಕೊಂಡೊಯ್ಯುವುದು  ಮತ್ತು ಕರ್ಮಗಳ ಸಂಸ್ಕಾರ  ಆತ್ಮಸ್ತಿತಿ ಒಂದೇ { ಕೋಪ, ದ್ವೇಷ; ಅಸೂಯೆ, ಲೋಭ ಇವೆಲ್ಲವೂ  ಆತ್ಮವನ್ನು ಭಾರವಾಗಿಸುವ ನಕಾರಾತ್ಮಕ ಸಂಸ್ಕಾರಗಳು. ಇವುಗಳಿಂದ ನಿರ್ಮಿತವಾದ ಜೀವನ ಅಶಾಂತಿಯಿಂದಲೇ ಅಂತ್ಯಗೊಳಳುತ್ತದೆ. ಆದರೆ   ಪ್ರೀತಿ, ಶಾಂತಿ, ಸಹನೆ, ದಯೆ, ಪವಿತ್ರತೆ ಇವು ಆತ್ಮದ ಮೂಲ ಗುಣಗಳು. ಇವುಗಳಲ್ಲಿ ಬದುಕಿದಾಗಲೇ ಆತ್ಮ ಹಗುರವಾಗುತ್ತದೆ, ಪಯಣ ಸುಲಭವಾಗುತ್ತದೆ: ಜನ್ಮದಲ್ಲಿ eగ ఇరచె ఈ అమొల్య ಪರಮಾತ್ಮನ 0 ಸ್ಮೃತಿಯಲ್ಲಿ ಸ್ಹಿತರಾಗಿ, ಆತ್ಮಭಾವದಲ್ಲಿ ಬದುಕಿ, ಸತ್ಕರ್ಮಗಳಿಂದ ಆತ್ಮವನ್ನು ಶುದ್ದಪಡಿಸೋಣ. ಆಗ ದೇಹ ಮಣ್ಣಿಗೆ ಹೋದರೂ, ಆತ್ಮದ ಪುನರ್ಜನ್ಮ ಶ್ರೇಷ್ಠ ವಾಗುತ್ತದೆ. ಬ್ರಹ್ಮಾಕುಮಾರಿಸ್' from ಸೃಷ್ಟಿಕರ್ತ ಶಿಕ್ಷಣ ವಿಭಾಗ, ಮೌಂಟ್ ಅಬು: - ShareChat