ShareChat
click to see wallet page
search
#🕺ಭಾನುವಾರದ ಶುಭಾಶಯಗಳು #🌄 ಮೂಡುತಿದೆ ಮುಂಜಾವು 🥰 #📖Morning motivation #🌠 ವಿಷಸ್ ಸ್ಟೇಟಸ್ #🌅Good Morning🍵
🕺ಭಾನುವಾರದ ಶುಭಾಶಯಗಳು - నిక్యై జింకైనై ಯಾರು ಜೀವನದಲ್ಲಿ ಹೆಚ್ಚು ಕಷ್ಟ-ನಷ್ಟ; ನೋವು-ಅವಮಾನವನ್ನು ಅನುಭವಿಸಿಕೊಂಡು ಯಾರು ಬದಕುತ್ತಾನೋ ಅಂತವನಿಗೆ ದೇವರ ದಯೆ  ಖಂಡಿತ ಇರುತ್ತದೆ: ಅಂತವನು ಮುಂದೊಂದು ದಿನಸುಖವಾಗಿ ಬದುಕುತ್ತಾನೆ  ಅವನಿಗೆ ಕೇವಲ ಛಲ ಅನ್ನುವುದು ಮಾತ್ರ ಇರಬೇಕು. ಆದ್ದರಿಂದ ದೇವರು  ನಮಗೆ ನಮ್ಮ ಜೀವನದಲ್ಲಿ ಅದೆಷ್ಟೇ ಕಷ್ಟ ಕೊಟ್ಟರೂ, ನೋವು ಕೊಟ್ಟರೂ:' ಪರವಾಗಿಲ್ಲ . ದೇವರನ್ನು ನಿಂದಿಸಬಾರದು. ಬದಲಾಗಿ ದೇವರಲ್ಲಿ నమ ಸಂಕಷ್ಟ, ಪ್ರಾರ್ಥನೆಏನಿರಬೇಕು ಅ೦ದರೆ ಬದುಕಿನಲ್ಲಿ ಆದೇನೇ ಬಂದರೂ ಣದೆಲ್ಲಾ ವನ್ನೂ ಸಹಿಸುವಶಕ್ತಿ, ದೃಢಮನಸ್ಸನ್ನು ದಯೆ ಪಾಲಿಸು   ಎದುರಿಸುವ; ಎನ್ನುವುದೇ ನಮ್ಮ ಬೇಡಿಕೆ ಕೋರಿಕೆಯಾಗಿರಬೇಕು ಎಂಬುವುದನ್ನು ಆರಿತು  ಬಾಳುವ ಅಗತ್ಯವಿದೆ. ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುವುದು   ರುವರೇಖೆಯಿಂದಲೋ ಅಥವಾ ಚಾತಕದ ಫಲದಿಂದಲೋ ನಮ್ಮ ಕೈಯಲ್ಲಿ నమ్మ ದುಡಿಮೆಯಿಂದ; ಪ್ರಾಮಾಣಿಕ ಅದು ಕೇವಲ ಖಂಡುತ ಅಲ್ಲ ವ್ಯಕ್ತಿತ್ವದಿಂದ; ಮಾನವೀಯತೆತುಂಬಿದ ಜೀವನಶೈಲಿಯಿಂದ ಎಂಬುವುದನ್ನು ತಿಳಿದು ಬಾಳುವ ಅಗತ್ಯವಿದೆ: ನಾವು ಊಟ ಮಾಡುವ ಅನ್ನದ ಹರಳು ನಮ್ಮ ಶ್ರಮದ; ಬೆವರಿನ ಹನಿಯಾಗಿರ ಬೇಕೇ ಹೂರತು ಮತ್ತೊಬ್ಬರ  ಕಣ್ಣೀರಿನ ಹನಿಯಾಗಿರಬಾರದು. ದುಡಿದು ತಿನ್ನುವವನ ಬದುಕು ಯಾವಾಗಲೂ; ಸುಂದರವಾಗಿರಲು ಸಾಧ್ಯ ಎಂಬುವುದನ್ನು ಅರಿತು ಬಾಳುವ ಅಗತ್ಯವಿದೆ: ಪರವಾಗಿಲ್ಲ . ಆದರೆ ಭಿಮಾನ ಮಾತ್ರ ಬದುಕು ಬಡತನದಲ್ಲಿದರೂ ಸ್ಾ` ತಿಳುವಳಿಯನ್ನು ಮೈಗೂಡಿಸಿಕೊಂಡು  ಹುಟ್ಟು ` ಶ್ರೀಮಂತವಾಗಿರಬೇಕು ಎಂಬ ಜೀವನದ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವಅಗತ್ಯ విది: నెమ ಪ್ರಯತ್ನ ಅಧಿಕವಾಗುತ್ತಾ ಹೋದಾಗ ನಮ್ಮ ಹಣೆಬರಹವು ಕೂಡನವುಗೆ ಶಿರಬಾಗಿ ಶರಣಾಗುತ್ತದೆ ಎನ್ನುವ ನಂಬಿಕೆಯನ್ನು ದೃಢವಾಗಿರಿಸಿಕೊಂಡು  ಜೀವನದ ಹಾದಿಯಲ್ಲಿ ಮುನ್ನಡೆವ ಅಗತ್ಯವಿದೆ: ಶ್ರೀಧರ್ ಉಚ್ಚಿಲ್ (99303 70553) . నిక్యై జింకైనై ಯಾರು ಜೀವನದಲ್ಲಿ ಹೆಚ್ಚು ಕಷ್ಟ-ನಷ್ಟ; ನೋವು-ಅವಮಾನವನ್ನು ಅನುಭವಿಸಿಕೊಂಡು ಯಾರು ಬದಕುತ್ತಾನೋ ಅಂತವನಿಗೆ ದೇವರ ದಯೆ  ಖಂಡಿತ ಇರುತ್ತದೆ: ಅಂತವನು ಮುಂದೊಂದು ದಿನಸುಖವಾಗಿ ಬದುಕುತ್ತಾನೆ  ಅವನಿಗೆ ಕೇವಲ ಛಲ ಅನ್ನುವುದು ಮಾತ್ರ ಇರಬೇಕು. ಆದ್ದರಿಂದ ದೇವರು  ನಮಗೆ ನಮ್ಮ ಜೀವನದಲ್ಲಿ ಅದೆಷ್ಟೇ ಕಷ್ಟ ಕೊಟ್ಟರೂ, ನೋವು ಕೊಟ್ಟರೂ:' ಪರವಾಗಿಲ್ಲ . ದೇವರನ್ನು ನಿಂದಿಸಬಾರದು. ಬದಲಾಗಿ ದೇವರಲ್ಲಿ నమ ಸಂಕಷ್ಟ, ಪ್ರಾರ್ಥನೆಏನಿರಬೇಕು ಅ೦ದರೆ ಬದುಕಿನಲ್ಲಿ ಆದೇನೇ ಬಂದರೂ ಣದೆಲ್ಲಾ ವನ್ನೂ ಸಹಿಸುವಶಕ್ತಿ, ದೃಢಮನಸ್ಸನ್ನು ದಯೆ ಪಾಲಿಸು   ಎದುರಿಸುವ; ಎನ್ನುವುದೇ ನಮ್ಮ ಬೇಡಿಕೆ ಕೋರಿಕೆಯಾಗಿರಬೇಕು ಎಂಬುವುದನ್ನು ಆರಿತು  ಬಾಳುವ ಅಗತ್ಯವಿದೆ. ನಮ್ಮ ಬದುಕು ಸುಂದರವಾಗಿ ರೂಪುಗೊಳ್ಳುವುದು   ರುವರೇಖೆಯಿಂದಲೋ ಅಥವಾ ಚಾತಕದ ಫಲದಿಂದಲೋ ನಮ್ಮ ಕೈಯಲ್ಲಿ నమ్మ ದುಡಿಮೆಯಿಂದ; ಪ್ರಾಮಾಣಿಕ ಅದು ಕೇವಲ ಖಂಡುತ ಅಲ್ಲ ವ್ಯಕ್ತಿತ್ವದಿಂದ; ಮಾನವೀಯತೆತುಂಬಿದ ಜೀವನಶೈಲಿಯಿಂದ ಎಂಬುವುದನ್ನು ತಿಳಿದು ಬಾಳುವ ಅಗತ್ಯವಿದೆ: ನಾವು ಊಟ ಮಾಡುವ ಅನ್ನದ ಹರಳು ನಮ್ಮ ಶ್ರಮದ; ಬೆವರಿನ ಹನಿಯಾಗಿರ ಬೇಕೇ ಹೂರತು ಮತ್ತೊಬ್ಬರ  ಕಣ್ಣೀರಿನ ಹನಿಯಾಗಿರಬಾರದು. ದುಡಿದು ತಿನ್ನುವವನ ಬದುಕು ಯಾವಾಗಲೂ; ಸುಂದರವಾಗಿರಲು ಸಾಧ್ಯ ಎಂಬುವುದನ್ನು ಅರಿತು ಬಾಳುವ ಅಗತ್ಯವಿದೆ: ಪರವಾಗಿಲ್ಲ . ಆದರೆ ಭಿಮಾನ ಮಾತ್ರ ಬದುಕು ಬಡತನದಲ್ಲಿದರೂ ಸ್ಾ` ತಿಳುವಳಿಯನ್ನು ಮೈಗೂಡಿಸಿಕೊಂಡು  ಹುಟ್ಟು ` ಶ್ರೀಮಂತವಾಗಿರಬೇಕು ಎಂಬ ಜೀವನದ ಹಾದಿಯಲ್ಲಿ ಮುನ್ನಡೆಯಲು ಪ್ರಯತ್ನಿಸುವಅಗತ್ಯ విది: నెమ ಪ್ರಯತ್ನ ಅಧಿಕವಾಗುತ್ತಾ ಹೋದಾಗ ನಮ್ಮ ಹಣೆಬರಹವು ಕೂಡನವುಗೆ ಶಿರಬಾಗಿ ಶರಣಾಗುತ್ತದೆ ಎನ್ನುವ ನಂಬಿಕೆಯನ್ನು ದೃಢವಾಗಿರಿಸಿಕೊಂಡು  ಜೀವನದ ಹಾದಿಯಲ್ಲಿ ಮುನ್ನಡೆವ ಅಗತ್ಯವಿದೆ: ಶ್ರೀಧರ್ ಉಚ್ಚಿಲ್ (99303 70553) . - ShareChat