ShareChat
click to see wallet page
search
#ತೊಗರಿ ನಾಡು ಕಲ್ಬುರ್ಗಿ #ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಬಳಗ ಕಲ್ಬುರ್ಗಿ #ಹಿಂದೂ ಭಾರತ
ತೊಗರಿ ನಾಡು ಕಲ್ಬುರ್ಗಿ - ಶೀಗುರುಬಸವಲಿಂಗಾಯ ನಮಃ ನೀರು ಪತ್ರೆ ಪುಷ್ಪ ಧೂಪ ದೀಪಾರತಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತಿದ್ದಾರೆ. ಏನೆಂದರಿಯರು ಎಂತೆಂದರಿಯರು ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ, ಲಯವಾಗಿ ಹೋದರು ಗುಹೇಶ್ವರಾ. ಅಲ್ಲಮಪ್ರಭುದೇವರು ಶೀಗುರುಬಸವಲಿಂಗಾಯ ನಮಃ ನೀರು ಪತ್ರೆ ಪುಷ್ಪ ಧೂಪ ದೀಪಾರತಿಯಲ್ಲಿ ಪೂಜಿಸಿ ಪೂಜಿಸಿ ಬಳಲುತ್ತಿದ್ದಾರೆ. ಏನೆಂದರಿಯರು ಎಂತೆಂದರಿಯರು ಜನ ಮರುಳೊ ಜಾತ್ರೆ ಮರುಳೊ ಎಂಬಂತೆ; ಎಲ್ಲರೂ ಪೂಜಿಸಿ, ಏನನೂ ಕಾಣದೆ, ಲಯವಾಗಿ ಹೋದರು ಗುಹೇಶ್ವರಾ. ಅಲ್ಲಮಪ್ರಭುದೇವರು - ShareChat