Janani News on Instagram: "Chitradurga | ವಿದ್ಯಾರ್ಥಿನಿಗೆ ಕಚ್ಚಿದ ಹಾವು, ಬಾಯಿಯಿಂದ ವಿಷ ತೆಗೆದು ಪ್ರಾಣ ಉಳಿಸಿದ ಶಿಕ್ಷಕ! ಸೃಷ್ಟಿ ಎಂಬ ಬಾಲಕಿಗೆ ಹಾವು ಕಚ್ಚಿ ವಿಷ ದೇಹದೊಳಗೆ ವೇಗವಾಗಿ ಹರಡುತ್ತಿರುವ ಲಕ್ಷಣಗಳು ಕಂಡುಬಂದ ಹಿನ್ನಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಪಾಯ ಹೆಚ್ಚಾಗಬಹುದು ಎಂದು ಅಂದಾಜಿಸಿದ ಶಿಕ್ಷಕ ರವಿಶಂಕರ್ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹಾವು ಕಚ್ಚಿದ ಭಾಗದಿಂದ ವಿಷವನ್ನು ಬಾಯಿಯಿಂದ ಹೊರತೆಗೆದು ಬಾಲಕಿಯ ಪ್ರಾಣ ಉಳಿಯುವಂತೆ ಮಾಡಿದ್ದಾರೆ. ಆ ನಂತರ ಸೃಷ್ಟಿಯನ್ನು ಉತ್ತಮ ಚಿಕಿತ್ಸೆಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕಿಯನ್ನು ರಕ್ಷಿಸುವ ವೇಳೆ ವಿಷದ ಅಂಶವನ್ನು ತಮ್ಮ ಬಾಯಿಯಿಂದ ಹೊರತೆಗೆದ ಶಿಕ್ಷಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದ್ದುದರಿಂದ ರವಿಶಂಕರ್ ಅವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ"
11K likes, 267 comments - jananinews on March 14, 2026: "Chitradurga | ವಿದ್ಯಾರ್ಥಿನಿಗೆ ಕಚ್ಚಿದ ಹಾವು, ಬಾಯಿಯಿಂದ ವಿಷ ತೆಗೆದು ಪ್ರಾಣ ಉಳಿಸಿದ ಶಿಕ್ಷಕ!
ಸೃಷ್ಟಿ ಎಂಬ ಬಾಲಕಿಗೆ ಹಾವು ಕಚ್ಚಿ ವಿಷ ದೇಹದೊಳಗೆ ವೇಗವಾಗಿ ಹರಡುತ್ತಿರುವ ಲಕ್ಷಣಗಳು ಕಂಡುಬಂದ ಹಿನ್ನಲೆ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಅಪಾಯ ಹೆಚ್ಚಾಗಬಹುದು ಎಂದು ಅಂದಾಜಿಸಿದ ಶಿಕ್ಷಕ ರವಿಶಂಕರ್ ತಕ್ಷಣ ಪ್ರಥಮ ಚಿಕಿತ್ಸೆ ನೀಡಿದ್ದಾರೆ. ಹಾವು ಕಚ್ಚಿದ ಭಾಗದಿಂದ ವಿಷವನ್ನು ಬಾಯಿಯಿಂದ ಹೊರತೆಗೆದು ಬಾಲಕಿಯ ಪ್ರಾಣ ಉಳಿಯುವಂತೆ ಮಾಡಿದ್ದಾರೆ.
ಆ ನಂತರ ಸೃಷ್ಟಿಯನ್ನು ಉತ್ತಮ ಚಿಕಿತ್ಸೆಗೆ ಚಿತ್ರದುರ್ಗದ ಬಸವೇಶ್ವರ ಆಸ್ಪತ್ರೆಗೆ ಸಾಗಿಸಲಾಯಿತು. ಬಾಲಕಿಯನ್ನು ರಕ್ಷಿಸುವ ವೇಳೆ ವಿಷದ ಅಂಶವನ್ನು ತಮ್ಮ ಬಾಯಿಯಿಂದ ಹೊರತೆಗೆದ ಶಿಕ್ಷಕರಿಗೂ ಅಪಾಯ ಉಂಟಾಗುವ ಸಾಧ್ಯತೆ ಇದ್ದುದರಿಂದ ರವಿಶಂಕರ್ ಅವರನ್ನೂ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಇಬ್ಬರೂ ಸುರಕ್ಷಿತರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ".