ShareChat
click to see wallet page
search
#🥰ನನ್ನ ಸ್ಟೇಟಸ್ 😍 #ಶಿಕ್ಷಣವೇ ಬೆಳಕು, ಶ್ರೀ ಮಂಜುನಾಥ ನವೋದಯ ತರಬೇತಿ ಕೇಂದ್ರ, ಸಿದ್ದೇಶ್ವರ ಕಾಲೇಜು, ಅರಸೀಕೆರೆ. 🌄📖🏠
🥰ನನ್ನ ಸ್ಟೇಟಸ್ 😍 - ಸೋಂಪು ಕಾಳಿನ ಆರೋಗ್ಯ ಪ್ರಯೋಜನಗಳು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ ಮತ್ತು ಅಸಿಡಿಟಿ , ಗ್ಯಾಸ್ ಸಮಸ್ಯೆಗಳನ್ನು ನಿವಾರಿಸುತ್ತದೆ . ಬಾಯಿಯ ದುರ್ವಾಸನೆಯನ್ನು ದೂರ ಮಾಡುತ್ತದೆ ಮತ್ತು ಹಲ್ಲು - ವಸಡುಗಳ ಆರೋಗ್ಯವನ್ನು ಕಾಪಾಡುತ್ತದೆ . ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ ಮತ್ತು ಹೃದಯದ ಆರೋಗ್ಯವನ್ನು ಹೆಚ್ಚಿಸುತ್ತದೆ . ಆರೋಗ ಸಲಹೆ Manjunath D shetty - ShareChat